Grah ದೋಷಕ್ಕೆ ಪರಿಹಾರ

ಗ್ರಹ ದೋಷ ಎಂದರೆ ಮುಖ್ಯವಾಗಿ ನೆನಪಾಗುವುದು ರಾಹು-ಕೇತುಗಳು.

ಅವುಗಳ ದೋಷದಿಂದ ಮುಕ್ತಿ ಪಡೆಯುವುದು ಬಹಳ ಮುಖ್ಯ.

ನಿಮಗೂ ಸಹ ಈ ಕೇತು ದೋಷ ಇದ್ದರೆ ಅಶ್ವಗಂಧ ಮರಕ್ಕೆ ಪೂಜೆ ಮಾಡಬೇಕು

ಧನು ರಾಶಿಯಲ್ಲಿ ಬುಧ

ಹಾಗಾಗಿ ಶನಿ ದೋಷಕ್ಕೆ ಮುಕ್ತಿ ಪಡೆಯಬೇಕು ಎಂದರೆ ಶಮಿಮರ ಸಹಾಯ ಮಾಡುತ್ತದೆ

ತಪ್ಪದೇ ಶಮಿ ಮರವನ್ನ ಪೂಜಿಸಿದರೆ ಶನಿಯ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ಈ ರಾಹು ದೋಷ ಸಮಸ್ಯೆ ಇದ್ದರೆ ಶ್ರೀಗಂಧ ಮರವನ್ನ ಪೂಜೆ ಮಾಡಬೇಕು.

ಈ ರಾಶಿಯವರಿಗೆ ಧನಯೋಗ

ಜಾತಕದಲ್ಲಿ ಶುಕ್ರ ಗಟ್ಟಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ ಸಮಸ್ಯೆಗಳಾಗುತ್ತದೆ.

ಆದರೆ ನೀವು ತುಳಸಿಯನ್ನ ಪೂಜೆ ಮಾಡಿದರೆ ಶುಕ್ರನಿಂದ ಯಾವುದೇ ತೊಂದರೆ ಆಗುವುದಿಲ್ಲ.

ಕಗ್ಗಲಿ ಮರವನ್ನ ಪೂಜಿಸುವುದರಿಂದ ಮಂಗಳ ಅಥವಾ ಕುಜ ದೋಷಕ್ಕೆ ಪರಿಹಾರ ಸಿಗುತ್ತದೆ

ಈ ರಾಶಿಯವರಿಗೆ ಹೊಡೆಯುತ್ತೆ ಲಾಟರಿ