ತಿಮ್ಮಪ್ಪನ ಪ್ರಸಾದ ಸಿಗೋದೇ ಭಾಗ್ಯ, ದಿನಕ್ಕೆ 60 ಸಾವಿರ ಮಂದಿಗೆ ಸಿಗುತ್ತಿದೆ ಉಚಿತ ಭೋಜನ!

ಪ್ರಸ್ತುತ ಟಿಟಿಡಿ ಅನ್ನದಾನ ಸಂಕೀರ್ಣದಲ್ಲಿ ಸಾಮಾನ್ಯ ದಿನಗಳಲ್ಲಿ 60 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತಿದೆ.

ವಿಶೇಷ ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಭೋಜನ ಸವಿಯುತ್ತಾರೆ.

ಶ್ರೀ ಶ್ರೀನಿವಾಸನ ದರ್ಶನಕ್ಕೆ ಬರುವ ಭಕ್ತರಿಗೆ ಟಿಟಿಡಿ ಪ್ರತಿದಿನ ಅನ್ನಪ್ರಸಾದವನ್ನು ಒದಗಿಸುತ್ತದೆ.

ಅನ್ನಪ್ರಸಾದ ಸೇವೆಯಿಂದ ಪ್ರತಿದಿನ ಆಗಮಿಸುವ ಸಾವಿರಾರು ಭಕ್ತರ ಹಸಿವು ನೀಗುತ್ತದೆ.

1984 ರಿಂದ ತಿರುಪತಿಯಲ್ಲಿ ಉಚಿತ ಅನ್ನಪ್ರಸಾದ ಸೇವೆ ಪ್ರಾರಂಭವಾಗಿದೆ.

ಭಕ್ತರಿಗೆ ರುಚಿಕರವಾದ ಭೋಜನವನ್ನು ಉಚಿತವಾಗಿ ಟಿಟಿಡಿ ನಡೆಸುತ್ತಿದೆ.

ಈಗ ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.

1977-78ರ ಅವಧಿಯಲ್ಲಿ ಭಕ್ತರಿಗೆ ಅನ್ನಸಂತರ್ಪಣೆಗೆ ವಿಶೇಷ ಗಮನ ನೀಡಲಾಗಿತ್ತು.

TTD ಯ ಆಡಳಿತವು ಏಪ್ರಿಲ್6, 1985 ರಂದು ಅನ್ನದಾನವನ್ನು ಪ್ರಾರಂಭಿಸಿತು.