ರಾಮನಿಗಾಗಿ ಲಂಕೆಗೆ ಹೋದ ಹನುಮ ಮಾಡಿದ್ದೇನು?

ರಾಮ ಲಂಕೆಗೆ ಹೋಗುವ ಮೊದಲು ಹನುಮಂತ ಹೋಗಿ ಬಂದಿದ್ದ.

ಲಂಕೆಯಲ್ಲಿ ಹನುಮಂತ ಸೀತೆಗೆ ರಾಮನ ಉಡುಗೊರೆ ಕೊಟ್ಟು ಭರವಸೆ ನೀಡಿ ಬಂದಿದ್ದ.

ಹನುಮಂತ ಲಂಕೆಗೆ ಹೋದಾಗ ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಹನುಮಂತ ಲಂಕೆಗೆ ಬಂದಿದ್ದು ರಾವಣನಿಗೆ ಸಹ ತಿಳಿಯುತ್ತದೆ.

ಅಶೋಕವನದಲ್ಲಿ ರಾಮನ ಧ್ಯಾನದಲ್ಲಿ ಕುಳಿತಿದ್ದ ಸೀತೆಯನ್ನ ಹನುಮಂತ ಭೇಟಿ ಮಾಡುತ್ತಾನೆ.

ಸೀತೆ ರಾಮನೇ ಬಂದು ತನ್ನನ್ನ ಕರೆದುಕೊಂಡು ಹೋಗಬೇಕು ಎಂದು ಹಠ ಹಿಡಿಯುತ್ತಾಳೆ.

ಹನುಮಂತ ರಾವಣನ ಆಸ್ಥಾನಕ್ಕೆ ಹೋಗುತ್ತಾನೆ. ಅಲ್ಲಿ ರಾವಣ ಹನುಮಂತನ ಅವಮಾನ ಮಾಡುತ್ತಾನೆ.

ಹದ್ದು ಬೀರಿದ ರಾವಣ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿಸುತ್ತಾನೆ.

ಹನುಮಂತ ಸೀತೆ ಇರುವ ಪ್ರದೇಶ ಬಿಟ್ಟು ರಾವಣ ಲಂಕೆಯ ಅನೇಕ ಜಾಗಗಳನ್ನ ಸುಟ್ಟು ಹಾಕಿಬಿಡುತ್ತಾನೆ.