ಸುಶಾಂತ್ ಸಿಂಗ್ ರಜಪೂತ್ ಕೇಸ್​ನಲ್ಲಿ ಜೈಲುವಾಸ ಅನುಭವಿಸಿದ್ದ ನಟಿ ರಿಯಾ ಚಕ್ರವರ್ತಿ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ರು

ಇತ್ತೀಚೆಗೆ, ರಿಯಾ ಕಳೆದ ಕೆಲವು ವರ್ಷಗಳಿಂದ ತಾನು ಅನುಭವಿಸಿದ ಹಿಂಸೆಯನ್ನು ಇದೀಗ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ

2020 ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು

ಈ ಕೇಸ್ ಭಾರೀ ಸಂಚಲನವನ್ನೇ ಮೂಡಿಸಿತ್ತು. ಇದಾದ ಬಳಿಕ ಆತನ ಗೆಳತಿಯಾಗಿದ್ದ ರಿಯಾ ಚಕ್ರವರ್ತಿ ವಿರುದ್ಧ ಆರೋಪ ಕೇಳಿಬಂದಿತ್ತು

ಕಬ್ಬು ತಿಂದ್ಮೇಲೆ ನಾಲಿಗೆ ಉರಿ ಬರಲು ಕಾರಣವೇನು ಗೊತ್ತಾ?

ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸೆಪ್ಟೆಂಬರ್ 2020 ರಲ್ಲಿ ರಿಯಾ ಚಕ್ರವರ್ತಿಯನ್ನು ಬಂಧಿಸಿತ್ತು

28 ದಿನಗಳ ಜೈಲು ವಾಸದ ನಂತರ ನಟಿಗೆ ಜಾಮೀನು ಸಿಕ್ಕಿತು. ಶಿಕ್ಷೆಗೆ ಗುರಿಯಾಗುವ ಮೊದಲು ವಿಚಾರಣೆಯಿಂದ ನಟಿ ನೊಂದಿದ್ದರು

ಜಾಮೀನಿನ ಮೇಲೆ ಹೊರಬಂದ ನಂತರ ರಿಯಾ ಚಕ್ರವರ್ತಿ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ರು

ಇತ್ತೀಚೆಗೆ, ರಿಯಾ ಕಳೆದ ಕೆಲವು ವರ್ಷಗಳಿಂದ ತಾನು ಅನುಭವಿಸಿದ ಹಿಂಸೆಯನ್ನು ಇದೀಗ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ

ದೊಡ್ಮನೆಯಲ್ಲಿ ನಾಮಿನೇಷನ್ ಕಿಚ್ಚು; ಪ್ರತಾಪ್ ವಿರುದ್ಧ ಸಿಡಿದ ಸಂಗೀತಾ!

ಬರಹಗಾರ ಚೇತನ್ ಭಗತ್ ಅವರೊಂದಿಗೆ ಚಾಟ್ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ರಿಯಾ, ಜೈಲಿನಲ್ಲಿನ ಅನುಭವಗಳನ್ನು ಹಂಚಿಕೊಂಡರು

ಒಂದು ತಿಂಗಳ ಜೈಲು ಅನುಭವ ಜೀವನದಲ್ಲಿ ಮರೆಯಲಾಗದ ಅನುಭವಗಳನ್ನು ನೀಡಿದೆ ಎಂದು ರಿಯಾ ಹೇಳಿದ್ದಾರೆ

ಕೋವಿಡ್ ಟೈಮ್ನಲ್ಲಿ ಜೈಲು ವಾಸ ನನಗೆ ನರಕದ ಅನುಭವ ನೀಡಿದೆ. 14 ದಿನಗಳ ಕಾಲ ಸೆಲ್ನಲ್ಲಿ ಒಂಟಿಯಾಗಿ ಬಂಧಿಯಾಗಿದ್ದೆ

 ತಿನ್ನಲು ಚಪಾತಿ ಮತ್ತು ಕ್ಯಾಪ್ಸಿಕಂ ಇತ್ತು. ಆದರೆ ಹಸಿವಿನಿಂದ ಸಿಕ್ಕಿದ್ದನ್ನು ತಿನ್ನುವ ಸ್ಥಿತಿಯಲ್ಲಿದ್ದೆ ಎಂದು ನಟಿ ರಿಯಾ ಹೇಳಿದ್ದಾರೆ

ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ, ದರ್ಶನ್ ತಾಯಿ ಮೀನಾ ತೂಗುದೀಪಗೆ ಭರ್ಜರಿ ಗೆಲುವು