ಜನವರಿ 22 ಭಾರತದ ಪಾಲಿಗೆ ಐತಿಹಾಸಿಕ ದಿನವಾಗಿ ಬದಲಾಗಲಿದೆ. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ

ಸೆಲೆಬ್ರಿಟಿಗಳು ಹಾಗೂ ಜನಸಾಮಾನ್ಯರು ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದರು

ಬಹಳಷ್ಟು ನಟ ನಟಿಯರು ಜನ ಈಗಾಗಲೇ ಅಯೋಧ್ಯೆಯ ಪುಣ್ಯಭೂಮಿಗೆ ತಲುಪಿದ್ದಾರೆ

ದೇವಸ್ಥಾನಕ್ಕೆ ಅನೇಕ ನಟ ನಟಿಯರು ದೇಣಿಗೆ ನೀಡಿದ್ದಾರೆ

Ayodhya Ram Mandir Inauguration Live Updates: ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯ ಆರಂಭ!

ಅಕ್ಷಯ್ ಕುಮಾರ್ ಅವರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ

ಅನುಪಮ್ ಖೇರ್ ಅವರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ

ಮುಖೇಶ್ ಖನ್ನಾ ಅವರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ

ಪವನ್ ಕಲ್ಯಾಣ್ ಅವರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ

Ayodhya Bal Ram Idol: ಮೈಸೂರಿನ ಕಲ್ಲು ರಾಮನಾದ ಕಥೆ!

ಹೇಮಾ ಮಾಲಿನಿ ಅವರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ

ಮನೋಜ್ ಜೋಶಿ ಅವರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ

ಗುರ್ಮೀತ್ ಚೌಧರಿ ಅವರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ

ಪ್ರಣಿತಾ ಸುಭಾಷ್ ಅವರು ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ

ಪಾಲಕರಿಗೆ ತಮ್ಮ ಮಕ್ಕಳಲ್ಲಿ ರಾಮನ ಕಾಣುವ ಭಾಗ್ಯ; ನೀವೂ ಈ ಫೋಟೋ ಕಣ್ತುಂಬಿಕೊಳ್ಳಿ