ಈ ರೀತಿ ಚಿನ್ನವನ್ನು ನೋಡಿ ಖುಷಿಯಾಗಿ ಕಣ್ಣೀರು ಹಾಕ್ತೀರೋ ಇವರು ಶಿಲ್ಪಾ ಎಂಬ ಮಹಿಳೆ

ಹೌದು ಇವರಿಗೆ ಇಷ್ಟು ಖುಷಿಯಾಗಲು ಕಾರಣ ಕಳೆದು ಹೋದ 2 ಲಕ್ಷ ಮೌಲ್ಯದ ಚಿನ್ನ ಸಿಕ್ಕಿದ್ದಕ್ಕೆ

ಹೌದು ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ

ಸರ್ಕಾರಿ ಬಸ್ ಏರಿ ಬಾಗಲಕೋಟೆಗೆ ತೆರಳ್ತಿದ್ದ ಮಹಿಳೆ, 

PUC Result: ಫೇಲ್‌, ಕಡಿಮೆ ಅಂಕ ಟೆನ್ಶನ್‌ ಬಿಡಿ; ಪೋಷಕರೇ, ಮಕ್ಕಳಿಗೆ ಜೊತೆಯಾಗಿ ನಿಲ್ಲಿ!

ಬಸ್ ಕ್ಯಾರಿಯರ್‍ನಲ್ಲಿ ಚಿನ್ನಾಭರಣವಿದ್ದ ಬ್ಯಾಗ್ ಇಟ್ಟಿದ್ದರು. ಆದ್ರೆ ಆ ಬ್ಯಾಗ್ ಕಳೆದು ಕಂಗಾಲಾಗಿದ್ದರು

ಇನ್ನು ಮನೆಗೆ ಹೋದ ಶಾರದಾ ತನ್ನ ಬ್ಯಾಗ್‍ನಲ್ಲಿದ್ದ ಚಿನ್ನ, ಹಣ ನೋಡಿ ಶಾಕ್ ಆಗಿದ್ರು

ಬ್ಯಾಗ್‍ನಲ್ಲಿ ಶಕ್ತಿ ಯೋಜನೆಗೆ ಅಗತ್ಯವಿರುವ ಆಧಾರ್ ಕಾರ್ಡ್ ಸಹ ಇತ್ತು

ಆಧಾರ್ ಕಾರ್ಡ್‍ನಿಂದ ಫೋನ್ ನಂಬರ್ ಪತ್ತೆ ಮಾಡಿಸಿ ಆಕೆಗೆ ಕರೆ ಮಾಡಿದ್ದರು

ಪೊಲೀಸರ ಸಹಾಯದೊಂದಿಗೆ ಶಾರದಾ ಇದ್ದ ಸ್ಥಳಕ್ಕೆ ತೆರಳಿ 35 ಗ್ರಾಮ್ ಚಿನ್ನಾಭರಣ, 

3 ಸಾವಿರ ನಗದು ಕೊಟ್ಟು, ತಮ್ಮ ಬ್ಯಾಗ್ ವಾಪಸ್ ಪಡೆದು ಬಂದಿದ್ದಾರೆ

ನಂತರ ಮಹಿಳೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ

Belagavi news: ನದಿ ಬಿಟ್ಟು ರೈತರ ಜಮೀನಿಗೆ ಬಂದ ಬೃಹತ್ ಮೊಸಳೆ!