ಮೋದಿ ಶುಭ ಕಾರ್ಯಕ್ಕೆ ಮುಹೂರ್ತ ಹೇಳೋರು ಇವರೇ!

ಮೋದಿ ದೇಶದ ಹಿತಕ್ಕಾಗಿ ಯಾವುದಾದರು ಕೆಲಸ ಮಾಡುತ್ತಾರೆ ಅಂದಾಗ ದೇವರ ಮೊರೆ ಹೊಗುತ್ತಾರೆ

ಅದೇ ರೀತಿ ಉತ್ತಮ ಕಾರ್ಯ ಮಾಡುವಾಗ ಒಂದು ಶುಭ ಮೂಹೂರ್ತವನ್ನು ಕೇಳುತ್ತಾರೆ

ಅಯೋಧ್ಯ ರಾಮ ಮಂದಿರ ಉದ್ಘಾಟನೆ ಸಮಯದಲ್ಲೂ ಮೋದಿ ಮೂಹೂರ್ತವನ್ನು ಕೇಳಿದ್ರು

ಮೋದಿ ಶುಭ ಕಾರ್ಯಕ್ಕೆ ಮುಹೂರ್ತ ಹೇಳೋ ಶಾಸ್ತ್ರಿಗಳು ಇವರೇ ನೋಡಿ

ಇವರ ಹೆಸರು ಪಂಡಿತ್ ಗಣೇಶ್ವರ ಶಾಸ್ತ್ರಿ 

ಇಂದು ಮೋದಿ ನಾಮಪತ್ರ ಸಲ್ಲಿಕೆಯ ಸಮಯಕ್ಕೂ ಮೂಹೂರ್ತ ಕೊಟ್ಟ ಶಾಸ್ತ್ರಿಗಳಿವರು

ಜೋತಿಷ್ಯದ ಪ್ರಕಾರ ಇಂದಿನ ದಿನ ಬಹಳ ವಿಶೇಷವಾದ ದಿನವಾಗಿದೆ

ಈ ದಿನ ನಾಮಪತ್ರ ಸಲ್ಲಿಸುವಾಗ ಬಹಳ ವಿಶೇಷವಾದ ಕಾಕತಾಳಿಯಗಳು ಸಂಭವಿಸಲಿದ್ದು,

ಈ ಆನಂದ ಯೋಗದ ಜೊತೆಗೆ ಗಂಗಾ ಸಪ್ತಮಿ ಸಹ ಬಂದಿದೆ. ಹಿಂದೂ ಪಂಚಾಂಗದ ಪ್ರಕಾರ, 

ನಾಮಪತ್ರ ಸಲ್ಲಿಕೆ ಸಮಯದಲ್ಲಿ ‘ಅಭಿಜೀತ್ ಮುಹೂರ್ತ’, ‘ಆನಂದ ಯೋಗ’ ಮತ್ತು ‘ಪುಷ್ಯ ನಕ್ಷತ್ರ’ಗಳ ಸಂಯೋಗವಾಗುತ್ತಿದೆ ಎಂದು ಶಾಸ್ತ್ರಿಗಳು ತಿಳಿಸಿದ್ದಾರೆ

Anand Yoga: ಮೋದಿ ನಾಮಪತ್ರ ಸಲ್ಲಿಸುವ ಆನಂದ ಯೋಗ ಎಂದರೇನು? ಅಪರೂಪದ ಸಂಯೋಗದ ಕುತೂಹಲಕಾರಿ ಮಾಹಿತಿ ಇಲ್ಲಿದೆ