ಹೈವೋಲ್ಟೇಜ್ ಪಂದ್ಯದ ದಿನವೇ ಆರ್‌ಸಿಬಿಗೆ ಆಘಾತ!

IPL 2024, 17ನೇಋತುವಿನಲ್ಲಿ RCB ಪ್ಲೇಆಫ್‌ಗೆ ರೋಚಕವಾಗಿ ಎಂಟ್ರಿಕೊಟ್ಟಿದೆ.

ಇಂದು ರಣರೋಚಕ ಎಲಿಮನೇಟರ್ ಪಂದ್ಯದಲ್ಲಿ RCB vs RR ಮುಖಾಮುಖಿಯಾಗುತ್ತಿದೆ.

ರಾಜಸ್ಥಾನ ವಿರುದ್ಧದ ಎಲಿಮಿನೇಟರ್‌ಗೆ ಮುನ್ನ ಕೊಹ್ಲಿ ಹಾಗೂ ಪಂದ್ಯಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ.

ಆದರೆ ಭದ್ರತೆಯ ಕಾರಣದಿಂದ ಬೆಂಗಳೂರಿನ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಭಯೋತ್ಪಾದನೆಯ ಶಂಕೆಯ ಮೇಲೆ ಗುಜರಾತ್ ಪೊಲೀಸರು ನಾಲ್ವರನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ,

ಅಹಮದಾಬಾದ್‌ನ ಗುಜರಾತ್ ಕಾಲೇಜು ಮೈದಾನದಲ್ಲಿ ಆರ್‌ಸಿಬಿ ಅಭ್ಯಾಸ ನಡೆಸಬೇಕಿತ್ತು.

ಇಷ್ಟು ಪಂದ್ಯಗಳಿಗೆ ಇರದ ಬೆದರಿಕೆ ಈ ಪಂದ್ಯಕ್ಕೆ ಮಾತ್ರ ಯಾಕೆ. ಅದು ವಿರಾಟ್ ಕೊಹ್ಲಿಯೇ ಯಾಕೆ ಟಾರ್ಗೆಟ್‌.

ಅರೆಸ್ಟ್‌‌ ಆದ ಆ ನಾಲ್ಕು ಮಂದಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದೇನು? ಇದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಹೈವೋಲ್ಟೇಜ್ ಪಂದ್ಯದ ದಿನವೇ ಆರ್‌ಸಿಬಿಗೆ ಆಘಾತ!