ಆನಂದರೂಪಾಯ ನಂದಾತ್ಮಜ ಶ್ರೀಪದಾಂಭೋಜಭಾಜೇ ನಮಸ್ತೇ ಗುರೋ

ರಾಯರನ್ನು ಸದಾ ನೆನೆಯೋ ಅದೆಷ್ಟೋ ಭಕ್ತರು ಈ ಮಂತ್ರವನ್ನು ಪಠಿಸುತ್ತಾರೆ

ಅಷ್ಟೇ ಅಲ್ಲದೆ ರಾಯಚೂರು ಮಂತ್ರಾಲಯದ ರಾಯರನ್ನು ಕಾಣಲು ಹೊಗುತ್ತಾರೆ

ಇಂದು ಮಂತ್ರಾಲಯದ ರಾಯರ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ

29 ದಿನಗಳಲ್ಲಿ 2 ಕೋಟಿ 93 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ

100 ಕ್ಕೂ ಹೆಚ್ಚು ಮಠದ ಸಿಬ್ಬಂದಿಗಳು ಮತ್ತು ಭಕ್ತರಿಂದ ಹುಂಡಿ ಎಣಿಕೆ ಕಾರ್ಯ ನಡೆಯಿತು

ಮೇ ತಿಂಗಳಲ್ಲಿ ರಾಯರ ಭಕ್ತರು ಹುಂಡಿಯಲ್ಲಿ ಹಾಕಿರೋ  ಕಾಣಿಕೆ ಎಷ್ಟು ಅಂದ್ರೆ

136 ಗ್ರಾಂ ಬಂಗಾರ,1510 ಗ್ರಾಂ ಬೆಳ್ಳಿ ಭಕ್ತರಿಂದ ಕಾಣಿಕೆಯಾಗಿ ಸಂಗ್ರಹವಾಗಿದೆ

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆಯಲು ಜನವೋ ಜನ!