ಮುಕ್ತಿ ಎನ್ನುವುದು ಮನಷ್ಯನ ಆತ್ಮದ ಅಂತಿಮ ಜಾಗ
ಇಲ್ಲಿ ಜಾಗ ಸೀಗಬೇಕು ಅಂದ್ರೆ ನಾವು ಈ ಮಾರ್ಗದಲ್ಲಿ ನಡೆಯಬೇಕು
ಜ್ಯೋತಿಷ್ಯದ ಪ್ರಕಾರ ಮುಕ್ತಿ ಪ್ರಾಪ್ತಿಯಾಗಬೇಕಾದರೆ ಈ ಜ್ಞಾನ ಮಾರ್ಗದಲ್ಲಿ ಹೆಜ್ಜೆ ಇಡಬೇಕಂತೆ
ಹಿಂದೂ ಧರ್ಮದಲ್ಲಿ, ಅನುಯಾಯಿಗಳು ಮೋಕ್ಷ ಅಥವಾ ವಿಮೋಚನೆಯನ್ನು ತಲುಪಲು ನಾಲ್ಕು ಮುಖ್ಯ ಮಾರ್ಗಗಳಿವೆ
ಭಕ್ತಿ ಮಾರ್ಗ
ಜ್ಞಾನದ ಮಾರ್ಗ
ಕರ್ಮ, ನಿಸ್ವಾರ್ಥ ಸೇವೆಯ ಮಾರ್ಗ
ಧ್ಯಾನದ ಮಾರ್ಗ
ಈ ಮಾರ್ಗದಲ್ಲಿ ನಡೆದರೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ
Naga Dosha: ಸರ್ಪ ದೋಷದಿಂದ ಕಷ್ಟ ಆಗ್ತಿದೆಯಾ? ಈ ಶ್ಲೋಕಗಳೇ ಪರಿಹಾರ