ಪುನೀತ್‌ ರಾಜ್‌ ಕುಮಾರ್‌ ಹೋದ ಜನ್ಮದಲ್ಲಿ ಏನಾಗಿದ್ರು?

ಕರುನಾಡ ಮನೆಮಗನಾಗಿದ್ದ ಪುನೀತ್‌ ರಾಜ್‌ ಕುಮಾರ್‌ ಈಗ ನಮ್ಮೊಂದಿಗಿಲ್ಲ

ಆದ್ರೆ ಅವರ ವಿಚಾರದ ಬಗ್ಗೆ ಆಗಾಗ ಕೆಲ ಮಾತುಗಳು ಕೇಳಿ ಬರುತ್ತದೆ

ಹೌದು, ವಿದ್ಯಾ ಶಂಕರ್ ಗುರೂಜಿ ಎಂಬವರು ಪುನೀತ್ ರಾಜ್‌ ಕುಮಾರ್‌ ಹಿಂದಿನ ಜನ್ಮದಲ್ಲಿ ಏನಾಗಿದ್ರು ಎಂದು ತಿಳಿಸಿದ್ದಾರೆ

ಈ ವಿಚಾರವನ್ನು ನೀವು ತಿಳಿದರೆ ಶಾಕ್ ಆಗ್ತಿರಾ!

ಪುನೀತ್‌ ರಾಜ್‌ ಕುಮಾರ್‌ ಅವರ ಕೇತು ಚೆನ್ನಾಗಿತ್ತು. ಹಾಗಾಗಿ ಅವರಿಗೆ ಪುನರ್ಜನ್ಮ ಇಲ್ಲ

ಅವರಿಗೆ ಈಗಾಗಲೇ ಮೋಕ್ಷ ಸಿಕ್ಕಿರುತ್ತದೆ. ಅವರು ದೇವರ ಬಳಿ ಇರುತ್ತಾರೆ ಎಂದು ಗುರೂಜಿ ತಿಳಿಸಿದ್ದಾರೆ

ಪುನೀತ್‌ ಹಿಂದಿನ ಜನ್ಮದ ಬಗ್ಗೆ ಗುರೂಜಿ ಹೇಳಿದ್ದು ಹೀಗೆ

 ಅಪ್ಪು ಹಿಂದಿನ ಜನ್ಮದಲ್ಲಿ ಬಸವನಾಗಿದ್ರು, ಬಸವ ಅಂದ್ರೆ ಕೋಲೆ ಬಸವನಲ್ಲ, 

ಈಶ್ವರನ ದೇವಸ್ಥಾನದಲ್ಲಿ ನಂದಿಕೇಶ್ವರ ಎಂದು ಕರೆಯುವ ಬಸವನಾಗಿ ಹುಟ್ಟಿದ್ರು

ಈ ನಂದಿ ಸ್ಥಾನದಲ್ಲಿದ್ದು ಪರಮ ಶಿವನ ಸರಿಸಮಾನವಾಗಿ ಪೂಜೆ ತೆಗೆದುಕೊಳ್ಳುವಂತಹ ಬಸವನಾಗಿದ್ರು

ಹಿಂದಿನ ಜನ್ಮದಲ್ಲಿ ಬಸವನಾಗಿ ಹುಟ್ಟಿ, ಈ ಜನ್ಮದಲ್ಲಿ ಮನುಷ್ಯನಾಗಿ ಹುಟ್ಟಿ, ಒಳ್ಳೆಯ ಕೆಲಸವನ್ನು ಮಾಡಿ

ಮೋಕ್ಷ ಸೇರಿದವರು ನಮ್ಮ ಕರುನಾಡೇ ಅಪ್ಪಿದ ಅಪ್ಪು

ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಜಾನಿ ಉತ್ತುಪ್ ನಿಧನ