ಪೆನ್ಸಿಲ್‌ನಲ್ಲಿ ಅರಳಿದ ಬಾಲಕೃಷ್ಣ!

ಇಂದು ಕೃಷ್ಣ ಜನ್ಮಾಷ್ಟಮಿ. ಹಾಗಾಗಿ ಕೃಷ್ಣನ ಭಕ್ತರು ಹವವಾರು ರೀತಿಯಲ್ಲಿ ಇಂದು ಕೃಷ್ಣನನ್ನು ಪೂಜಿಸುತ್ತಾರೆ

ಆದ್ರೆ ಇಲ್ಲೋಬ್ಬರು ಬಾಲಕೃಷ್ಣನ ಸೂಕ್ಷ್ಮ ಕಲಾಕೃತಿಯನ್ನು ಕೆತ್ತನೆ ಮಾಡಿದ್ದಾರೆ

ಹೌದು, ರಾಯಚೂರಿನ ನಳಿನಿ ಎನ್ನುವ ಮಹಿಳೆ ಪೆನ್ಸಿಲ್‌ ಲೆಡ್‌ನಲ್ಲಿ ಬಾಲ ಕೃಷ್ಣನ ಸೂಕ್ಷ್ಮ ಕಲಾಕೃತಿ ಕೆತ್ತನೆ ಮಾಡಿದ್ದಾರೆ

ಈ ಸಾಧನೆ ಸಧ್ಯ ಭಾರೀ ಸದ್ದು ಮಾಡುತ್ತಿದೆ

ಈ ಕಲಾಕೃತಿ 1 ಮಿಲಿ ಮೀಟರ್ ಅಗಲ ಹಾಗೂ 1 ಸೆಂಟಿಮೀಟರ್ ಎತ್ತರದ ಕಲಾಕೃತಿಯಾಗಿದೆ

ಈ ಕೆತ್ತನೆ ಪೂರ್ಣವಾಗಲು ಸುಮಾರು ನಾಲ್ಕು ಗಂಟೆ ಬೇಕಾಗಿದೆಯಂತೆ

ಇದು ನಳಿನಿಯವರ 104 ಸೂಕ್ಷ್ಮ ಕಲಾಕೃತಿಯಾಗಿದೆ

ಈ ಹಿಂದೆಯೂ ಅಯೋಧ್ಯೆ ದೇವಸ್ಥಾನ ಉದ್ಘಾಟನೆ ವೇಳೆ ಅಯೋಧ್ಯೆಯ ಕಲಾಕೃತಿ ಕೆತ್ತನೆ ಮಾಡಿದ್ರು

ಇದೀಗ ಕೃಷ್ಣನ ಸೂಕ್ಷ್ಮ ಕಲಾಕೃತಿ ಕೆತ್ತಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದಾರೆ

ರುದ್ರಾಕ್ಷಿ ಧರಿಸಿದ ಮೇಲೆ ಈ ಮಿಸ್ಟೇಕ್ ಮಾಡ್ಬೇಡಿ, ಜೀವನವೇ ಹಾಳಾಗಬಹುದು