ಈ ಒಂದು ಹೂವಿದ್ರೆ ಸಾಕು ಬಡತನ ಮಾಯವಾಗುತ್ತೆ!

ಈ ಒಂದು ಹೂವಿದ್ರೆ ಸಾಕು ಬಡತನ ಮಾಯವಾಗುತ್ತೆ!

ಹೂವುಗಳಲ್ಲಿ ಅತ್ಯಂತ ಶ್ರೇಷ್ಠ ಹೂವು ಎಂದರೆ ಅದು ನಾಗ ಲಿಂಗಪುಷ್ಪ ಎನ್ನಬಹುದು 

ಹಾವಿನ ಹೆಡೆಯ ಆಕಾರದಲ್ಲಿ ಇರುವ ಈ ಹೂವನ್ನು ಸಾಮಾನ್ಯವಾಗಿ ಎಲ್ಲಾ ಪೂಜೆಗೆ ಬಳಸಲಾಗುವುದಿಲ್ಲ

ಆದರೆ ಈ ಹೂವು ಬಹಳ ವಿಶೇಷ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ

ಜ್ಯೋತಿಷ್ಯದ ಪ್ರಕಾರ ನಾಗಲಿಂಗ ಪುಷ್ಪದ ಗಿಡ ಮನೆಯಲ್ಲಿದ್ದರೆ ಕುಟುಂಬದಲ್ಲಿನ ಎಲ್ಲಾ ಸಮಸ್ಯೆ ದೂರವಾಗುತ್ತದೆ

ಇಷ್ಟೇ ಅಲ್ಲದೇ, ಈ ಹೂವಿನಿಂದ ವಾಸ್ತುದೋಷಕ್ಕೆ ಸಹ ಪರಿಹಾರ ಸಿಗುತ್ತದೆ

ಯಾವುದೇ ರೀತಿಯ ಆರ್ಥಿಕ ತೊಂದರೆ ಇದ್ದರೆ ಈ ಗಿಡದಿಂದ ಪರಿಹಾರ ಪಡೆಯಬಹುದು

ಮನೆಯಲ್ಲಿ ವಾಸ್ತು ಸಮಸ್ಯೆ ಇದ್ದರೆ ನಾಗಲಿಂಗ ಪುಷ್ಪದ ಕಡ್ಡಿಯಿಂದ ಹೋಮವನ್ನ ಮಾಡಿದರೆ ಒಳ್ಳೆಯದಾಗುತ್ತದೆ

ಈ ಹೂವು ಹಾಗೂ ಗಿಡದಿಂದ ಸಂಪತ್ತು ಹಾಗೂ ಸಂತೋಷ ಮಾತ್ರವಲ್ಲದೇ ಹೆಸರು ಮತ್ತು ಅದೃಷ್ಟ ಸಹ ಪಡೆಯಬಹುದು 

ವ್ಯಾಪಾರದಲ್ಲಿ ಲಾಭ ಬೇಕಾದರೆ ನಿರ್ಗುಂದಿ ಬೇರು, ನಾಗಲಿಂಗ ಪುಷ್ಪ, ಅರಿಶಿನ ಹಾಗೂ ಮೆಣಸನ್ನು ಬಟ್ಟೆಯಲ್ಲಿ ಕಟ್ಟಿ ಅಂಗಡಿಯಲ್ಲಿ ಇಡಿ