ಇನ್ನು ದೇವಿಯ ಅಲಂಕಾರವೂ ಈ ಸಮಯದಲ್ಲಿ ವಿಶಿಷ್ಟವಾಗಿ ಕಂಗೊಳಿಸುತ್ತದೆ. ಈ ಬಾರಿ ತುಳುನಾಡಿನ ದೈವದ ಅಲಂಕಾರವನ್ನ ಮಾಡುವ ಮೂಲಕ ಉತ್ತರ ಕರ್ನಾಟಕ ಅಧಿದೇವತೆ ಕಂಗೊಳಿಸುವಂತೆ ಮಾಡಲಾಯಿತು