ಮೈಸೂರು ದಸರೆಗೆ ಗಜಪಡೆ ತಾಲೀಮು, ಅಭಿಮನ್ಯು ನೇತೃತ್ವದಲ್ಲಿ ಲೆಫ್ಟ್-ರೈಟ್!

ರಸ್ತೆಗಳಲ್ಲಿ ಆನೆಗಳ ಸಂಚಾರ ಕಂಡು ಮೈಸೂರಿನ ಜನತೆ ರೋಮಾಂಚನ ಚಕಿತರಾಗುತ್ತಿದ್ದಾರೆ.

ದಸರಾ ಆನೆಗಳ ಗತ್ತು ಗಾಂಭೀರ್ಯಕ್ಕೆ ಮನಸೋಲುತ್ತಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023ಕ್ಕೆ ಭರಸ ಸಿದ್ಧತೆ ನಡೆದಿದೆ.

ಈ ನಿಮಿತ್ತ ಅರಮನೆ ಆವರಣದಿಂದ ಬನ್ನಿ ಮಂಟದವರೆಗೆ ಗಜಪಡೆ ಹೆಜ್ಜೆ ಹಾಕಿದೆ.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳು ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ತಾಲೀಮು ನಡೆಸುತ್ತಿವೆ.

ರಸ್ತೆಗಳಲ್ಲಿ ಆನೆಗಳ ಸಂಚಾರ ಕಂಡು ಮೈಸೂರಿನ ಜನತೆ ರೋಮಾಂಚನ ಚಕಿತರಾಗುತ್ತಿದ್ದಾರೆ.

ಒಟ್ಟಾರೆ ಮೈಸೂರಲ್ಲಿ ಆನೆಗಳ ಹವಾ ಮತ್ತೆ ಶುರುವಾಗಿದೆ.

ರಸ್ತೆಯ ಅತ್ತಿತ ಸಂಚರಿಸುವ ವಾಹನಗಳ ನಡುವೆಯೇ ಹೆಜ್ಜೆ ಹಾಕ್ತಿರೋ ಆನೆಗಳು.

ಕಾಡಿನಲ್ಲಿ, ಶಿಬಿರಗಳಲ್ಲಿ ಇರಬೇಕಿದ್ದ ಆನೆಗಳು ಇದೇನಿದು ರಸ್ತೆಯಲ್ಲಿ ಮೆರವಣಿಗೆ ಮಾಡ್ತಿವಿಯೆಂದ ಜನತೆ