Flower ಪರಿಹಾರ ಮಾಡಿದ್ರೆ ಹಣ ಸಿಗುತ್ತೆ
ಲಕ್ಷ್ಮಿಯ ಅನುಗ್ರಹವನ್ನು ಪಡೆಯಲು ಕೆಲವು ನಿಯಮಗಳನ್ನು ಪಾಲಿಸಬೇಕು
ಇವುಗಳನ್ನು ಅಭ್ಯಾಸ ಮಾಡುವುದರಿಂದ ನಮ್ಮ ಜೀವನದಲ್ಲಿ ಶಾಂತಿ ಸಿಗುತ್ತದೆ.
ಈ ರಾಶಿಯವರ ಬದುಕು ಜಿಂಗಾಲಾಲಾ
ಇಲ್ಲಿ ಕ್ಲಿಕ್ ಮಾಡಿ
ಹಣದ ಕೊರತೆ ಯಾವಾಗಲೂ ಇರುವುದಿಲ್ಲ
ದಾಸವಾಳದ ಹೂವು ಕೇವಲ ಸುಂದರವಲ್ಲದೇ ಔಷಧೀಯ ಗುಣಗಳ ಗಣಿ.
ದಾಸವಾಳದ ಹೂವನ್ನು ಬಳಸುವುದರಿಂದ ಲಕ್ಷ್ಮಿಯ ಅನುಗ್ರಹ ಸಿಗುತ್ತದೆ
ಇದನ್ನು ಬಳಸಿಕೊಂಡು ಸುಖ, ಸಮೃದ್ಧಿ ಮತ್ತು ಸಂಪತ್ತನ್ನ ಪಡೆಯಬಹುದು
7 ದಿನದಲ್ಲಿ ನಡೆಯುತ್ತೆ ಪವಾಡ
ಇದನ್ನೂ ಓದಿ
ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಕೆಂಪು ದಾಸವಾಳ ಸಿಕ್ಕರೆ ಬಹಳ ಉತ್ತಮ
ಕೆಂಪು ದಾಸವಾಳದ ಹೂವನ್ನು ಹಾಲಿನಿಂದ ಮಾಡಿದ ಸಕ್ಕರೆ ಮಿಠಾಯಿಯೊಂದಿಗೆ ದೇವರಿಗೆ ಅರ್ಪಿಸಿ
ಈ ಪರಿಹಾರವನ್ನ ಶುಕ್ರವಾರ ಮಾಡಿದರೆ ಬಹಳ ಉತ್ತಮ
ಹೂವಿನಿಂದ ಸೂರ್ಯನನ್ನು ಪೂಜಿಸುವುದರಿಂದ ಸೂರ್ಯನ ಕೃಪೆ ದೊರೆಯುತ್ತದೆ
ಜಾತಕದಲ್ಲಿ ಸೂರ್ಯದೋಷವಿದ್ದರೆ ಮನೆಯ ಪೂರ್ವ ದಿಕ್ಕಿಗೆ ಕೆಂಪು ದಾಸವಾಳ ಗಿಡವನ್ನು ನೆಡಿ
ಮನರಂಜನೆ ನೀಡುವ ರಾಶಿಗಳಿವು
Learn more