ಬಾಹುಬಲಿ ಸಿನಿಮಾದ ಪ್ರಭಾಸ್‌ಗೆ  ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ

ಕರ್ನಾಟಕದಲ್ಲೂ ಪ್ರಭಾಸ್‌ಗೆ ಅಭಿಮಾನಿಗಳು ಇದ್ದಾರೆ

ಮೈಸೂರಿನ ವ್ಯಾಕ್ಸ್ ಮ್ಯೂಸಿಯಂನಲ್ಲಿ ಪ್ರಭಾಸ್ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ

ಈ ಮ್ಯೂಸಿಯಂನಲ್ಲಿ ಸ್ಥಾನ ಪಡೆದ ಮೊದಲ ದಕ್ಷಿಣ ಭಾರತದ ನಟ ಎನ್ನುವ ಹೆಗ್ಗಳಿಕೆ ಪ್ರಭಾಸ್​ರದ್ದು

ಪ್ರಭಾಸ್ ಮೇಣದ ಪ್ರತಿಮೆ ನಿರ್ಮಿಸಿದ್ದಕ್ಕೆ ಬಾಹುಬಲಿ ನಿರ್ಮಾಪಕ ಗರಂ ಆಗಿದ್ದಾರೆ ಎಂಬ ಸುದ್ದಿಯೂ ಸಾಮಾಜಿಕ ಜಾಲತಾಣದಲ್ಲಿ ಸುದ್ಧಿಯಾಗಿದೆ

ಮೈಸೂರಿನ ಮ್ಯೂಸಿಯಂನಲ್ಲಿ  ಪ್ರಭಾಸ್ ಪ್ರತಿಮೆ ಮಾಡಿರುವ ವಿಚಾರಕ್ಕೆ ಸ್ವತಃ ಬಾಹುಬಲಿ ನಿರ್ಮಾಪಕ ಶೋಬು ಯರ್ಲಗಡ್ಡ ಅಸಮಾಧಾನವನ್ನು ಹೊರಹಾಕಿದ್ದಾರೆ

ವಿಮಾನದಲ್ಲಿ ಪಕ್ಕದ ಸೀಟಲ್ಲೇ ಕೂತಿದ್ದ ಧೋನಿ! ಅಭಿಮಾನಿ ಸಂಭ್ರಮ ವರ್ಣಿಸೋಕೆ ಪದಗಳೇ ಇಲ್ಲ

ಮ್ಯೂಸಿಯಂನಲ್ಲಿ ಪ್ರಭಾಸ್ ಬಾಹುಬಲಿ ಲುಕ್ ವೈರಲ್ ಆಗ್ತಿದ್ದಂತೆ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ

ಪ್ರತಿಮೆ ನೋಡಲು ಬಾಹುಬಲಿ ರೀತಿಯೇ ಇದೆ

ಆದರೆ ಬಾಹುಬಲಿ ಲುಕ್‌ಗೂ ಪ್ರಭಾಸ್‌ಗೂ ಹೊಂದಾಣಿಕೆ ಆಗುತ್ತಿಲ್ಲ ಎಂಬುದು ನಿರ್ಮಾಪಕರ  ಅಸಮಾಧಾನಕ್ಕೆ ಕಾರಣವಾಗಿದೆ

ಕ್ರಿಕೆಟಿಗ ಡೇವಿಡ್ ವಾರ್ನರ್ ರೀತಿ ಕಾಣುತ್ತಿದೆ ಎಂದು ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ

ಲೈಸೆನ್ಸ್ ಇಲ್ಲದೇ ಈ ರೀತಿ ಪ್ರತಿಮೆ ಮಾಡಿರೋದು ತಪ್ಪು ಎಂದು ನಿರ್ಮಾಪಕ ಟ್ವೀಟ್ ಮಾಡಿದ್ದಾರೆ

ಪ್ರಭಾಸ್ ಪ್ರತಿಮೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಅದನ್ನು ತೆಗೆದು ಹಾಕುವಂತೆ ಬಾಹುಬಲಿ ನಿರ್ಮಾಪಕ ಆಗ್ರಹಿಸಿದ್ದಾರೆ

ಮಾನ್ವಿತಾ ಮಸ್ತ್ ಫೋಟೋಶೂಟ್! ಕೆಂಡಸಂಪಿಗೆ ಚೆಲುವೆಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್