ಆದ್ರೆ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಪಡೆದ ಮುಂಗಡ ಹಣವನ್ನು ವಾಪಸ್ ಕೊಟ್ಟಿಲ್ಲ ಎಂದು ಅಸೋಸಿಯೇಶನ್ ಇತ್ತೀಚಿಗೆ ಕಂಪ್ಲೇಂಟ್ ಮಾಡಿದೆ
ಸರ್ಜರಿ ಅಸೋಸಿಯೇಸ್ ಚೆನ್ನೈ ಮಹಾನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ವಕೀಲರ ಮೂಲಕ ಎಆರ್ ರಹಮಾನ್ ಅವರಿಗೆ ನೋಟಿಸ್ ಕೂಡ ಕಳುಹಿಸಲಾಗಿದೆ
ಅಸೋಸಿಯೇಷನ್ ಆಫ್ ಸರ್ಜನ್ ಆಫ್ ಇಂಡಿಯಾ ಎ ಆರ್ ರೆಹಮಾನ್ ವಿರುದ್ಧ ಮಾಡಿರುವ ಆರೋಪ ಸುಳ್ಳಾಗಿದ್ದು, ಮಾನಹಾನಿ ಮಾಡುವಂತಹದ್ದಾಗಿದೆ. ಈ ಸಂಸ್ಥೆಯೊಂದಿಗೆ ಯಾವುದೇ ಸಂಪರ್ಕ, ಒಪ್ಪಂದ ಇಲ್ಲದಿದ್ರೂ ಪ್ರಚಾರಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರ್ ರೆಹಮಾನ್ ಪರ ವಕೀಲರು ಟೀಕಿಸಿದ್ದಾರೆ