ದಸರಾ ನಂತರ ಈ ರಾಶಿಯವರಿಗೆ ಇರಲ್ಲ ಶನಿಕಾಟ!

ಶನಿಯಿಂದ ಸಮಸ್ಯೆ ಅನುಭವಿಸಿದವರಿಗೆ ಅದರ ಅನುಭವ ಇರುತ್ತದೆ, ಹಾಗಾಗಿ ಶನಿ ಎಂದರೆ ಭಯ ಬೀಳುತ್ತಾರೆ

ಈಗಾಗಲೇ ಶನಿಯಿಂದ ಅನೇಕ ರಾಶಿಗಳು ಸಮಸ್ಯೆ ಅನುಭವಿಸುತ್ತಿವೆ

ಆದರೆ ನವರಾತ್ರಿ ಹಬ್ಬದ ನಂತರ ಕೆಲ ರಾಶಿಯವರಿಗೆ ಶನಿಕಾಟ ಇರುವುದಿಲ್ಲ

ಜಿಮ್ ನಲ್ಲಿ ಅಪ್ಪ-ಮಗನ ಕಸರತ್ತು ಹೇಗಿತ್ತು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಶನಿಯ ಪ್ರಭಾವವನ್ನು ಎದುರಿಸಬೇಕಾಗುತ್ತದೆ

ಶನಿಯ ಸಂಚಾರದಿಂದ ಕಟಕ, ವೃಷಭ, ಮಕರ, ಮಿಥುನ ರಾಶಿಯವರಿಗೆ ಈ ಅವಧಿ ತುಂಬಾ ಒಳ್ಳೆಯದಿದೆ 

ಮೇಷ, ವೃಷಭ, ಕನ್ಯಾ ಮತ್ತು ಧನು ರಾಶಿಯವರಿಗೆ ಶನಿಯ ಬದಲಾವಣೆಯಿಂದ ಆರ್ಥಿಕ ಲಾಭ ದೊರೆಯುತ್ತದೆ

ಮುಖ್ಯವಾಗಿ 4 ರಾಶಿಯವರಿಗೆ ದಸರಾ ನಂತರ ಶನಿಕಾಟದಿಂದ ಮುಕ್ತಿ ಸಿಗುತ್ತದೆ

ಬೆಂಡೆಕಾಯಿಯನ್ನು ತಿಂದ್ರೆ ಯಾವ ರೋಗ ಬರಲ್ಲ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಮಕರ ರಾಶಿ: ಈ ರಾಶಿಯವರಿಗೆ ಶನಿಯ ಕಾರಣದಿಂದ ಅದೃಷ್ಟ ಬರುತ್ತದೆ

ಕಟಕ ರಾಶಿ: ಈ ಸಮಯದಲ್ಲಿ ಕಟಕ ರಾಶಿಯವರಿಗೆ ಅದೃಷ್ಟ ಕೈ ಹಿಡಿಯುತ್ತದೆ

ಮಿಥುನ ರಾಶಿ: ಈ ರಾಶಿಯವರಿಗೆ ಶನಿಯ ಕೃಪೆ ಇರುತ್ತದೆ ಹಾಗೂ ಎಲ್ಲಾ ಕಷ್ಟಗಳಿಗೆ ಪರಿಹಾರ ಸಿಗುತ್ತದೆ

ವೃಷಭ ರಾಶಿ: ಶನಿಯ ಕೆಲ ಪರಿಹಾರ ಮಾಡಿದರೆ ಸಣ್ಣ ಸಣ್ಣ ಸಮಸ್ಯೆಗಳು ಸಹ ಕಾಡುವುದಿಲ್ಲ

ಈ ಹೂ ಬೆಳೆದವರ ಬದುಕು ಬಂಗಾರವಾಗುತ್ತೆ; ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ