ಪತ್ನಿ ಮಹಾಲಕ್ಷ್ಮಿ ಬಗ್ಗೆ ರವೀಂದ್ರ ಚಂದ್ರಶೇಖರ್ ಭಾವುಕರಾಗಿದ್ದೇಕೆ?

ಅಮ್ಮೂ ಮೊದಲಂತೆಯೇ ಪ್ರೀತಿಸು ಎಂದ ಕಾಲಿವುಡ್ ನಿರ್ಮಾಪಕ.

ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಅವರ ಪತಿ ರವೀಂದ್ರ ಚಂದ್ರಶೇಖರ್ ಜೈಲು ಸೇರಿದ್ದರು.

ಜೈಲು ಪಾಲಾದಾಗ ಮಹಾಲಕ್ಷ್ಮಿ ಗಂಡನನ್ನು ಬಿಡಿಸಲು ಕಷ್ಟಪಟ್ಟರೂ ಅದು ಸಾಧ್ಯವಾಗಿರಲಿಲ್ಲ.

ಇಷ್ಟು ದಿನ ಜೈಲಿನಲ್ಲಿದ್ದ ರವೀಂದ್ರ ಅಂತೂ ಬಿಡುಗಡೆಯಾಗಿ ಹೊರಗೆ ಬಂದಿದ್ದಾರೆ.

ರಮೇಶ್ ಅರವಿಂದ್ ಡಿಫರೆಂಟ್ ಗೆಟಪ್

ಮಹಾಲಕ್ಷ್ಮಿ ಪತಿಯ ವಿರುದ್ಧ ಮೋಸ ಮಾಡಿದ್ದಾಗಿ ಆರೋಪ ಮಾಡಿದ್ದಾರೆ ಎನ್ನಲಾಗಿತ್ತು.

ನನ್ನನ್ನು ವಂಚಿಸಿ ರವೀಂದ್ರ ಮದುವೆಯಾಗಿದ್ದಾನೆ ಎಂದು ಮಹಾಲಕ್ಷ್ಮಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ

ಜೈಲಿನಿಂದ ಬಂದ ನಂತರ ರವೀಂದ್ರ ಪತ್ನಿಯನ್ನು ನೋಡಿ ಖುಷಿಯಾಗಿದ್ದಾರೆ.

ಆದರೆ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ. ನಟಿ ಮಹಾಲಕ್ಷ್ಮಿ ಮತ್ತು ರವೀಂದ್ರ ಈಗ ಮತ್ತೆ ಒಂದಾಗಿದ್ದಾರೆ.

ಅಮ್ಮೂ ಮೊದಲಿನಂತೆಯೇ ನನ್ನ ಪ್ರೀತಿಸು ಎಂದು ರವೀಂದ್ರ ಪತ್ನಿಯಲ್ಲಿ ಭಾವುಕರಾಗಿ ಕೇಳಿದ್ದಾರೆ.

ಈ ಬ್ಯುಸಿನೆಸ್‌ ಆರಂಭಿಸಿದ್ರೆ ಜನ ನಿಮ್ಮ ಅಂಗಡಿ ಮುಂದೆ ಕ್ಯೂ ನಿಲ್ತಾರೆ!