ಅಭಿಮಾನಿಗಳನ್ನು ಮೋಡಿ ಮಾಡಿದ ರಾಧಿಕಾ ನಾರಾಯಣ್!
ಅಭಿಮಾನಿಗಳನ್ನು ಮೋಡಿ ಮಾಡಿದ ರಾಧಿಕಾ ನಾರಾಯಣ್!
ನಟಿ ರಾಧಿಕಾ ನಾರಾಯಣ್ ತಮ್ಮ ಹೊಸ ಫೋಟೋ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ
ನಟಿ ರಾಧಿಕಾ ನಾರಾಯಣ್ ತಮ್ಮ ಹೊಸ ಫೋಟೋ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ
ರಂಗಿತರಂಗ ಬೆಡಗಿ ಕೆಂಪು ಬಣ್ಣದ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ
ರಂಗಿತರಂಗ ಬೆಡಗಿ ಕೆಂಪು ಬಣ್ಣದ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ
ಕೆಂಪು ಬಣ್ಣದ ಸೀರೆಯುಟ್ಟು ನಟಿ ಕ್ಯೂಟ್ ಆಗಿ ನಗು ಬೀರಿದ್ದಾರೆ
ಕೆಂಪು ಬಣ್ಣದ ಸೀರೆಯುಟ್ಟು ನಟಿ ಕ್ಯೂಟ್ ಆಗಿ ನಗು ಬೀರಿದ್ದಾರೆ
ಈ ಕೃಷಿ ಮಾಡಿದ್ರೆ ನಷ್ಟದ ಮಾತೇ ಇಲ್ಲ; ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಈ ಕೃಷಿ ಮಾಡಿದ್ರೆ ನಷ್ಟದ ಮಾತೇ ಇಲ್ಲ; ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ
ನಟಿಯ ಫೋಟೋಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ
ನಟಿಯ ಫೋಟೋಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ
ಮನಸೆಳೆಯುವ ಕಣ್ಣುಗಳು, ಮಂತ್ರಮುಗ್ಧಗೊಳಿಸುವ ಸೌಂದರ್ಯ ಎಂದು ಫ್ಯಾನ್ಸ್ ನಟಿಯನ್ನು ಹೊಗಳಿದ್ದಾರೆ
ಮನಸೆಳೆಯುವ ಕಣ್ಣುಗಳು, ಮಂತ್ರಮುಗ್ಧಗೊಳಿಸುವ ಸೌಂದರ್ಯ ಎಂದು ಫ್ಯಾನ್ಸ್ ನಟಿಯನ್ನು ಹೊಗಳಿದ್ದಾರೆ
ರಾಧಿಕಾ ನಾರಾಯಣ್ ಕನ್ನಡದ ವಿಶೇಷ ನಟಿ ಅಂತಲೇ ಹೇಳಬಹುದು
ರಾಧಿಕಾ ನಾರಾಯಣ್ ಕನ್ನಡದ ವಿಶೇಷ ನಟಿ ಅಂತಲೇ ಹೇಳಬಹುದು
ನಟಿ ರಾಧಿಕಾ ನಾರಾಯಣ್ ಪ್ರತೀ ಬಾರಿಯೂ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಾರೆ
ನಟಿ ರಾಧಿಕಾ ನಾರಾಯಣ್ ಪ್ರತೀ ಬಾರಿಯೂ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಾರೆ
Click Here
Click Here
Click Here
ನಟನೆ, ಓದು, ಯೋಗಾಭ್ಯಾಸ, ಹೀಗೆ ತಮ್ಮ ಸಮಯವನ್ನ ನಟಿ ಅದ್ಭುತವಾಗಿಯೇ ಸ್ಪೆಂಡ್ ಮಾಡುತ್ತಾರೆ
ನಟನೆ, ಓದು, ಯೋಗಾಭ್ಯಾಸ, ಹೀಗೆ ತಮ್ಮ ಸಮಯವನ್ನ ನಟಿ ಅದ್ಭುತವಾಗಿಯೇ ಸ್ಪೆಂಡ್ ಮಾಡುತ್ತಾರೆ
ರಾಧಿಕಾ ನಾರಾಯಣ್ ನಟನೆ ಜೊತೆಗೆ ಆಗಾಗ ಫೋಟೋಶೂಟ್ ಕೂಡ ಮಾಡಿಸುತ್ತಿರುತ್ತಾರೆ
ರಾಧಿಕಾ ನಾರಾಯಣ್ ನಟನೆ ಜೊತೆಗೆ ಆಗಾಗ ಫೋಟೋಶೂಟ್ ಕೂಡ ಮಾಡಿಸುತ್ತಿರುತ್ತಾರೆ
ಇದೀಗ ನಟಿ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು, ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ಇದೀಗ ನಟಿ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದು, ತಮ್ಮ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ಹಬ್ಬದ ಸಮಯದಲ್ಲಿ ಈರುಳ್ಳಿ-ಬೆಳ್ಳುಳ್ಳಿ ತಿಂದ್ರೆ ದೋಷ ಕಾಡುತ್ತಾ? ಉತ್ತರಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಹಬ್ಬದ ಸಮಯದಲ್ಲಿ ಈರುಳ್ಳಿ-ಬೆಳ್ಳುಳ್ಳಿ ತಿಂದ್ರೆ ದೋಷ ಕಾಡುತ್ತಾ? ಉತ್ತರಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ