ಅಪ್ಪು ಆತ್ಮದ ಜೊತೆ ಗುರೂಜಿ ಕೇಳಿದ 3 ಪ್ರಶ್ನೆಗಳು! 

ಡಾ. ಪುನೀತ್‌ ರಾಜ್‌ ಕುಮಾರ್‌ರವರು ಕರುನಾಡ ರತ್ನ

ಅಪಾರ ಅಭಿಮಾನಿಗಳನ್ನು ಹೊಂದಿರುವ ಅಪ್ಪು ಈಗ ನಮ್ಮೊಂದಿಗಿಲ್ಲ

ಆದ್ರೆ ಅವರ ವಿಚಾರ ಮೇಲೆ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ

ಅದೇನಂದ್ರೆ ಅಪ್ಪು ಆತ್ಮದ ಜೊತೆ ಗುರೂಜಿ ಕೇಳಿದ 3 ಪ್ರಶ್ನೆಗಳು

ಹೌದು, ಡಾ. ಶ್ರೀ ರಾಮಚಂದ್ರ ಗುರೂಜಿ ಎಂಬವರು ಅಪ್ಪು ಆತ್ಮದ ಜೊತೆ ಮಾತನಾಡಿದ್ದಾರಂತೆ

ಮೊದಲ ಪ್ರಶ್ನೆ:  ಅಪ್ಪು, ನಿಮ್ಮ ಸಾವಿನ ಬಗ್ಗೆ ಅನೇಕ ಅಪೋಹಗಳಿವೆ, ಅದು ನಿಜನಾ?

ಅಪ್ಪು ಈ ಪ್ರಶ್ನೆಗೆ, ಇಲ್ಲ ನಾನು ಹೃದಯ ಸಮಸ್ಯೆಯಿಂದ ಸಾವಿಗೀಡಾದೆ ಎಂದಿದ್ದಾರಂತೆ

2ನೇ ಪ್ರಶ್ನೆ: ಈಗ ಎಲ್ಲಿದ್ದೀರಿ??

ನಾನು ನನ್ನ ಅಪ್ಪ ಮತ್ತು ಅಮ್ಮನ ಹುಡುಕಾಟದಲ್ಲಿದ್ದೇನೆ

3ನೇ ಪ್ರಶ್ನೆ : ಮತ್ತೆ ಹುಟ್ಟಿ ಬರುತ್ತೀರಾ?

ಅದರ ಬಗ್ಗೆ ಇನ್ನು ಆಲೋಚನೆ ಮಾಡಿಲ್ಲ, ಒಂದೊಮ್ಮೆ ನಾನು ಹುಟ್ಟಿ ಬರೋದಾದ್ರೆ ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆ ಎಂದಿದ್ದಾರಂತೆ

ಜೀವನದಲ್ಲಿ ಸಾಧನೆ ಮಾಡಲು ಸ್ಫೂರ್ತಿ ನೀಡುತ್ತೆ ಈ ಶ್ಲೋಕಗಳು