ದರ್ಶನ ಬಿಡುಗಡೆಗಾಗಿ ಅಭಿಮಾನಿಯ ವಿಶೇಷ ಪಾರ್ಥನೆ!

ಕೊಪ್ಪಳದ ದರ್ಶನ್‌ ಅಭಿಮಾನಿ ಒಬ್ಬರ ಅಭಿಮಾನದ ಪಾರ್ಥನೆ ಭಾರೀ ಸದ್ದು ಮಾಡುತ್ತಿದೆ

ತಿರುಪತಿ ತಿಮ್ಮಪ್ಪ ಬೆಟ್ಟ ಹತ್ತಿ ದರ್ಶನ್‌ ಅಭಿಮಾನಿ ವಿಶೇಷ ಪಾರ್ಥನೆ ಮಾಡಿದ್ದಾರೆ

 ತಿರುಪತಿ ತಿಮ್ಮಪ್ಪನಿಗೆ ಹರಕೆ ಸಲ್ಲಿಸುವ ರೂಪದಲ್ಲಿ ದರ್ಶನ್‌ ಅಭಿಮಾನಿ ದೇವರಲ್ಲಿ ಹೀಗೆ ಪಾರ್ಥನೆ ಮಾಡಿದ್ದಾರೆ

ಇವರ ಹೆಸರು ಬಸವರಾಜ ದಾಸರ

ಕನಕಗಿರಿಯ ಬಸವರಾಜ ದಾಸರ ಎಂಬ ಯುವಕ 10 ರೂಪಾಯಿ ನೋಟಿನಲ್ಲಿ ಡಿ ಬಾಸ್ ಬೇಗ ಹೊರ ಬರಲಿ ಎಂದು ಬರೆದು ಹುಂಡಿಗೆ ಕಾಣಿಕೆಯನ್ನು ಹಾಕಿದ್ದಾರೆ

ಹರಕೆ ಸಲ್ಲಿಸುವ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ

ಡಿವೋರ್ಸ್ ವಿಚಾರವಾಗಿ ಅಮೇರಿಕಾದಿಂದ ಬಂದ ಯುವ ಪತ್ನಿ ಶ್ರೀದೇವಿ!