ಸ್ಯಾಂಡಲ್‌ವುಡ್‌ಗೆ Amulya ರೀಎಂಟ್ರಿ!

ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಜನಪ್ರಿಯರಾದ ನಟಿ ಅಮೂಲ್ಯ 

ನಟಿ ಅಮೂಲ್ಯ ಮದುವೆ-ಮಕ್ಕಳು ಆದ ಬಳಿಕ ಸಿನಿಮಾದಿಂದ ದೂರ ಉಳಿದಿದ್ದರು 

ನಿತ್ಯ ಪಪ್ಪಾಯಿ ಹಣ್ಣು ತಿಂದ್ರೆ ತೂಕ ಕಡಿಮೆಯಾಗೋದು ಗ್ಯಾರಂಟಿ!

ಇದೀಗ ನಟಿ ಮತ್ತೆ ಸಿನಿಮಾ ರಂಗಕ್ಕೆ ಬರುವ ಕುರಿತು ಸುಳಿವು ನೀಡಿದ್ದಾರೆ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ 2024ರ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ನಟಿ ಈ ಕುರಿತು ಮಾತನಾಡಿದ್ದಾರೆ 

ಎರಡು ಸ್ಕ್ರಿಪ್ಟ್ ಕೇಳಿದ್ದೇನೆ, ಸ್ಕ್ರಿಪ್ಟ್ ಇಷ್ಟವಾದ ತಕ್ಷಣವೇ ತಿಳಿಸುತ್ತೇನೆ ಎಂದಿದ್ದಾರೆ

ಮತ್ತೆ ಸಿನಿಮಾ ರಂಗಕ್ಕೆ ಬರ್ತೀನಿ, ಸಿನಿಮಾಗಳನ್ನು ಮಾಡುತ್ತೇನೆ ಎಂದಿದ್ದಾರೆ ಅಮೂಲ್ಯ 

Brown Bread ಏಕೆ ತಿನ್ನಬೇಕು? ಇದರಿಂದ ಸಿಗುವ ಆರೋಗ್ಯ ಲಾಭಗಳೇನು?

ಸ್ಯಾಂಡಲ್‌ವುಡ್‌ಗೆ ಅಮೂಲ್ಯ ರೀಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಲೇ ಇತ್ತು

ಇದೀಗ ಆ ಸುದ್ದಿಗಳಿಗೆ ನಟಿ ಅಮೂಲ್ಯ ಅವರಿಂದಲೇ ಸ್ಪಷ್ಟನೆ ಸಿಕ್ಕಿದೆ 

ಈ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ 

ತೂಕ ನಷ್ಟ, ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತಂತೆ ದಾಳಿಂಬೆ!