ಅಶ್ವತ್ಥ ಮರದ ಕಡ್ಡಿಗಳಿಂದ ಹಲ್ಲುಜ್ಜುವುದರಿಂದ ಹಲ್ಲುಗಳು ಮುತ್ತಿನಂತೆ ಬೆಳ್ಳಗಾಗುತ್ತದೆ

ಇದು ಹಲ್ಲುಗಳನ್ನು ಬಲಪಡಿಸುತ್ತದೆ ಮತ್ತು ಹಲ್ಲುನೋವಿನ ಸಮಸ್ಯೆಯನ್ನು ಹೋಗಲಾಡಿಸಲು ತುಂಬಾ ಪ್ರಯೋಜನಕಾರಿಯಾಗಿದೆ

ವಿಷ ಜಂತು ಕಚ್ಚಿದರೆ ಅರಳಿ ಮರದ ಎಲೆಗಳ ರಸವನ್ನು ಹಚ್ಚಿ. ಇದು ವಿಷದ ಪರಿಣಾಮವನ್ನು ಕಡಿಮೆ ಮಾಡುತ್ತದೆ

ಅಶ್ವತ್ಥ ಮರದ (ಅರಳಿ ಮರ) ಎಲೆಗಳು ಪಿತ್ತವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ

ಮದುವೆಗೂ ಮೊದಲು ಸಂಗಾತಿಗಳು ಒಟ್ಟಿಗೆ ಇರುವುದು ಒಳ್ಳೆಯದಾ? ತಪ್ಪಾ?

ಗ್ಯಾಸ್ ಮತ್ತು ಮಲಬದ್ಧತೆಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಈ ಎಲೆಯು ಸಹಕಾರಿಯಾಗಿದ್ದು, ಇದರ ತಾಜಾ ಎಲೆಯ ರಸವನ್ನು ಕುಡಿಯುವುದರಿಂದ ಹೊಟ್ಟೆಯ ಸಮಸ್ಯೆಗಳು ಗುಣವಾಗುತ್ತವೆ

ಶೀತದ ಸಮಸ್ಯೆಗಳಿಗೂ ಅಶ್ವತ್ಥ ಎಲೆಗಳು ಉಪಯುಕ್ತವಾಗಿವೆ. ಇದರ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ, ಒಣಗಿದ ಎಲೆಗಳನ್ನು ಸಕ್ಕರೆಯೊಂದಿಗೆ ಪುಡಿಮಾಡಿ ಕುಡಿದರೆ ನೆಗಡಿ ಮತ್ತು ಕೆಮ್ಮು ಗುಣವಾಗುತ್ತದೆ

ಚರ್ಮವನ್ನು ಸುಂದರಗೊಳಿಸಲು ಅರಳಿ ಮರದ ಎಲೆಯ ತೊಗಟೆಯ ಪೇಸ್ಟ್ ಅಥವಾ ಅದರ ಎಲೆಗಳನ್ನು ಸಹ ಬಳಸಲಾಗುತ್ತದೆ

ಇದು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ

Honey For Diabetes: ಸುಗರ್ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?

ತೊಗಟೆ ಎಲೆಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಅಶ್ವತ್ಥ ಮರದ ಮೃದುವಾದ ಎಲೆಗಳನ್ನು ಪ್ರತಿದಿನ ಅಗಿಯುವುದರಿಂದ ಒತ್ತಡ ನಿವಾರಣೆ ಆಗುತ್ತದೆ

ವೃದ್ಧಾಪ್ಯದಲ್ಲೂ ತಾಜಾತನ ಮತ್ತು ಚೈತನ್ಯವನ್ನು ಕಾಪಾಡಿಕೊಳ್ಳುತ್ತದೆ. ಇದರ ಎಲೆಗಳ ರಸವನ್ನು ಒಡೆದ ಹಿಮ್ಮಡಿಗಳ ಮೇಲೆ ಹಚ್ಚುವುದರಿಂದ ಹಿಮ್ಮಡಿಗಳು ತುಂಬಾ ಮೃದುವಾಗುತ್ತದೆ

ಕಾಮಾಲೆ ಪೀಡಿತರು 3-4 ಅಶ್ವತ್ಥ ಎಲೆಗಳ ರಸವನ್ನು ಸಕ್ಕರೆಯೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ 4 ರಿಂದ 5 ದಿನಗಳವರೆಗೆ ಸೇವಿಸುವುದರಿಂದ ಕಾಮಾಲೆ ನಿವಾರಣೆಯಾಗುತ್ತದೆ

ಅಶ್ವತ್ಥ ವೃಕ್ಷದ ಬಲಿತ ಹಣ್ಣನ್ನು ಜೇನುತುಪ್ಪದೊಂದಿಗೆ ಬೆರೆಸಿ ಮಾಡಿದ ಚೂರ್ಣವನ್ನು ತಿಂದರೆ ತೊದಲುವಿಕೆ ಸಮಸ್ಯೆ ನಿವಾರಣೆಯಾಗುತ್ತದೆ

ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ