ಯಾರು ಈ Chaitra Kundapura?

ಚೈತ್ರಾ ಕುಂದಾಪುರ ಒಬ್ಬ ಸಾಮಾಜಿಕ ಹೋರಾಟಗಾರ್ತಿ, ಹಿಂದೂ ನಾಯಕಿ ಎಂದು ಗುರುತಿಸಿಕೊಂಡಿದ್ದಾರೆ

ಇದೀಗ ಚೈತ್ರಾ ಕುಂದಾಪುರ ಚುನಾವಣೆಯ ಟಿಕೆಟ್ ಕೊಡಿಸೋದಾಗಿ ವಂಚನೆಯ ಆರೋಪದಲ್ಲಿ ಸದ್ಯ ಸಿಸಿಸಿ ವಶದಲ್ಲಿದ್ದಾರೆ

ಏಳು ಕೋಟಿ ರೂಪಾಯಿ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಏಳು ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿ ಆರೋಪಿಸಿದ್ದಾರೆ

ಚೈತ್ರಾ ಕುಂದಾಪುರ ತನಗೆ ಬಿಜೆಪಿಯ ಕೇಂದ್ರ ನಾಯಕರು ಹಾಗೂ RSS ವರಿಷ್ಠರು ಪರಿಚಯ ಎಂದು ಹಂತ ಹಂತವಾಗಿ ಏಳು ಕೋಟಿ ರೂಪಾಯಿ ಪೀಕಿರುವ ಆರೋಪ ಕೇಳಿ ಬಂದಿದೆ

ಉದ್ಯಮಿ ಬಾಬು ಅವರನ್ನು ಮೋಸಗೊಳಿಸಲು ಚೈತ್ರಾ ಕುಂದಾಪುರ ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ

ವಂಚನೆ ಮಾಡಲು ನಕಲಿ ಕೇಂದ್ರ ನಾಯಕರನ್ನೇ ಚೈತ್ರಾ ಸೃಷ್ಟಿಸಿರೋದು ತಿಳಿದು ಬಂದಿದೆ

ಕಡೂರಿನ ಸಲೂನ್ ಶಾಪ್‍ಮೇಕಪ್ ಮಾಡುವ ರಮೇಶ್ ಹಾಗೂ ಧನರಾಜ್ ಎಂಬವರನ್ನು RSS ಪ್ರಚಾರಕರನ್ನಾಗಿ ಮಾಡಲಾಗಿತ್ತು

ಕೆಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಉದ್ಯಮಿಗೆ ಪರಿಚಯಿಸಲಾಗಿತ್ತು

ಬರೋಬ್ಬರಿ ₹1.5 ಲಕ್ಷಕ್ಕೆ ಗಣೇಶ ಲಡ್ಡು ಹರಾಜು