ಗಣಪನಿಗೆ ಹತ್ತಿರವಾಗಲು ಪ್ರತಿದಿನ ಈ ಮಂತ್ರ ಜಪಿಸಿ!

ಮನುಷ್ಯನ ಬಾಳಿನಲ್ಲಿ ಬರುವ ವಿಘ್ನಗಳ ದೂರ ಮಾಡಲು ಗಣಪನಿಗೆ ಮಾತ್ರ ಸಾಧ್ಯವಂತೆ

ಹೀಗಿರುವಾಗ ಗಣಪನ ಕೃಪೆ ನಮ್ಮ ಮೇಲೆ ಇರಬೇಕು ಅಂದ್ರೆ ಈ ಮಂತ್ರವನ್ನು ಜಪಿಸಬೇಕು

ಅದು ಯಾವ ಮಂತ್ರ ಅಂತ ತಿಳಿಯೋಣ ಬನ್ನಿ

ಗಣೇಶ ಬೀಜ ಮಂತ್ರ ''ಗಂ'' ಎನ್ನುವುದು ಗಣೇಶ ದೇವರ ಬೀಜ ಮಂತ್ರವಾಗಿದ್ದು, ನಿಜಕ್ಕೂ, ಇದು ಗಣಪತಿಯ ಆಶೀರ್ವಾದವನ್ನು ಆಕರ್ಷಿಸುವ ಪುಟ್ಟ ಮಂತ್ರವಾಗಿದೆ

ಅಡೆತಡೆಗಳಲ್ಲಿ ಸಿಲುಕಿಕೊಂಡಾಗ ಈ ಮಂತ್ರ ಜಪಿಸಿ "ಶ್ರೀ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ" ಈ ಮಂತ್ರ ಪಠಿಸಿದ್ರೆ ಕಂಡಿನ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ

ಗಣೇಶ ಸೌಭಾಗ್ಯ ಮಂತ್ರ "ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ ವರವರದಾ ಸರ್ವಜನ್ಮ ಮೇ ವಶಮಾನ್ಯ ನಮಃ" ಎನ್ನುವ ಮಂತ್ರವನ್ನು ಪಠಿಸಿ. ಇದರಿಂದ ಭಾಗ್ಯ ಬರುತ್ತದೆ

 ಗಣೇಶ ಗಾಯತ್ರಿ ಮಂತ್ರ "ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್" ಎಂದು ಮಂತ್ರ ಪಠಿಸಿದ್ರೆ ಒಳ್ಳೆಯದಾಗುತ್ತೆ

ಕರಾವಳಿಯಲ್ಲಿ ಗಣೇಶ ಚತುರ್ಥಿಗೆ ಮುನ್ನ ನಡೆಯುತ್ತೆ ಈ ಗುಹಾ ತೀರ್ಥಸ್ನಾನ!