ಯದುವೀರ್‌ ದಂಪತಿಯಿಂದ ಸ್ವಚ್ಛತೆ ಪಾಠ!

ಮೈಸೂರಿನಲ್ಲಿ ಬಿಜೆಪಿ ಸಮಾವೇಶ ಅದ್ದೂರಿಯಾಗಿ ನಡೆಯಿತು

ಮೈಸೂರು ಜನತೆ ಮೋದಿಯನ್ನು ಕಂಡು ಫುಲ್‌ ಖುಷ್‌ ಆಗಿದ್ರು

ಈ ನಡುವೆ ಮೈಸೂರು ಮಹರಾಜರಾದ ಯದುವೀರ್‌ ಮತ್ತು ಪತ್ನಿ ಸ್ವಚ್ಛತೆ ಪಾಠವನ್ನು ಮಾಡಿದ್ದಾರೆ

ರಾಹುಲ್ ಗಾಂಧಿ ಹೆಲಿಕಾಪ್ಟರ್ ಚೆಕ್ ಮಾಡಿದ ಚುನಾವಣಾ ಅಧಿಕಾರಿಗಳು, ಸಿಕ್ಕಿದ್ದೇನು?

ಹೌದು, ಬಿಜೆಪಿ ಸಮಾವೇಶ ಮುಗಿದ ನಂತರ ಯದುವೀರ್‌ ದಂಪತಿ ಮೈದಾನವನ್ನು ಸ್ವಚ್ಚ ಮಾಡಿದ್ದಾರೆ

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು

ಮೈದಾನದ ಮೂಲೆ ಮೂಲೆಗಳಲ್ಲಿ ಕಸದ ರಾಶಿ ತುಂಬಿತ್ತು

ಇದನ್ನು ಕಂಡ ಯದುವೀರ್ ದಂಪತಿ ಸ್ವಚ್ಚತೆ ಮಾಡಲು ಮುಂದಾಗಿದ್ದಾರೆ

ಪೌರಕಾರ್ಮಿಕರ ಜೊತೆ ಸ್ಚಚ್ಛತೆಯಲ್ಲಿ ಭಾಗಿಯಾಗಿ ಯದುವೀರ್ ದಂಪತಿ ಮಾದರಿಯಾಗಿದ್ದಾರೆ 

ಗ್ರೌಂಡ್ ಸುತ್ತಾಡಿ ಪ್ಲಾಸ್ಟಿಕ್ ವಸ್ತುಗಳು, ಬಾಟಲಿಗಳನ್ನ ತೆಗೆದ ಸ್ವಚ್ಚತೆಯನ್ನು ಮಾಡಿದ್ದಾರೆ

ಈ ಫೋಟೋಸ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿದೆ

Lok Sabha Election: ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕಾಂಗ್ರೆಸ್‌ ಕಾರ್ಯಕರ್ತೆಯರಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ: ಎಚ್‌ಡಿ ಕುಮಾರಸ್ವಾಮಿ