ಕುರುಡುತನ ಯಾವ ಸಾಧನೆಗೂ ಅಡ್ಡಿ ಆಗುವುದಿಲ್ಲ ಎಂಬುದಕ್ಕೆ ಇಲ್ಲಿರೋ ಯುವಕನೇ ಮಾದರಿ

ರಾಷ್ಟ್ರಪತಿಯಿಂದ ಹಿಡಿದು ಪ್ರಧಾನ ಮಂತ್ರಿವರೆಗೂ ಜೊತೆಯಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರೋ ಇವ್ರೇ ಟೀಂ ಇಂಡಿಯಾದ ಅಂಧರ ಕ್ರಿಕೆಟ್ ತಂಡದ ಆಟಗಾರ ಸುನಿಲ್

ಸಣ್ಣ ವಯಸ್ಸಲ್ಲೇ ಕುರುಡುತನಕ್ಕೆ ಒಳಗಾದ ಸುನಿಲ್ ಯಾವತ್ತೂ ದೃಷ್ಟಿದೋಷ ಇದೆ ಅನ್ನೋ ಕಾರಣಕ್ಕೆ ಕೊರಗಲೇ ಇಲ್ಲ

 ಒಂದು ಸಮಯದಲ್ಲಿ ಟೀಂ ಇಂಡಿಯಾವನ್ನೇ ಮುನ್ನಡೆಸಿ ಭಾರತ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದರು

World Cup 2023 : ಒಂದೇ ಒಂದು ಹಿಟ್​​​ ಬಂದ್ರೇ ಸಾಕು ಎಬಿಡಿ ಉಡೀಸ್! ವಿಶ್ವದಾಖಲೆ ಹೊಸ್ತಿಲಲ್ಲಿ ರೋಹಿತ್ ಶರ್ಮಾ​!

ಕ್ಯಾಪ್ಟನ್ ಸಾಧನೆ ಬಗ್ಗೆ ನೋಡೋಣ ಬನ್ನಿ

Kaffinad's talent in Team India Cricket!

ಅಂದಹಾಗೆ ಸುನಿಲ್ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದವರು

ಕಡು ಬಡತನದಲ್ಲೇ ಬೆಳೆದು ಭಾರತೀಯ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದವರು

 2014 ರಲ್ಲಿ ರಾಜ್ಯ ತಂಡಕ್ಕೆ ಆಯ್ಕೆ ಆಗಿದ್ದ ಸುನಿಲ್ ನಂತರದ 2 ವರ್ಷದಲ್ಲೇ ಟೀಮ್ ಇಂಡಿಯಾಗೆ ಆಯ್ಕೆಯಾದರು

SL vs BAN: ಪಂದ್ಯ ಗೆದ್ದು ಶ್ರೀಲಂಕಾನ ತನ್ನ ಜೊತೆ ಮನೆಗೆ ಕರೆದುಕೊಂಡು ಹೋದ ಬಾಂಗ್ಲಾ!

ಬಳಿಕ  ಕ್ಯಾಪ್ಟನ್ ಆಗಿಯೂ ಸೇವೆ ಸಲ್ಲಿಸಿದವರು

ತನ್ನ ಕ್ಯಾಪ್ಟನ್ ಅವಧಿಯಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾ ದೇಶಗಳ ವಿರುದ್ಧ ಸರಣಿ ಜಯಿಸಿದ್ದರು

ಒಟ್ಟಿನಲ್ಲಿ ಕಾಫಿನಾಡಿನ ಈ ಪ್ರತಿಭೆ ರಾಷ್ಟ್ರೀಯ ತಂಡದಲ್ಲಿ ಇಂದು ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವೇ ಸರಿ

ಕೆಎಲ್ ರಾಹುಲ್-ಸೂರ್ಯ ಅಲ್ಲ! ಟೀಂ ಇಂಡಿಯಾ ನಾಯಕನಾದ ಧೋನಿ ಶಿಷ್ಯ