ಮಧುಮೇಹಿಗಳೇ ಈಗ್ಲಿಂದಲೇ ನುಗ್ಗೆಕಾಯಿ ತಿನ್ನಲು ಶುರು ಮಾಡಿ!

ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಆಹಾರವನ್ನು ಸೇವಿಸಬೇಕು.

ಜೀವನ ಶೈಲಿ ಬದಲಾವಣೆ ಮತ್ತು ಆಹಾರ ಪದ್ಧತಿಯಿಂದ ಅನೇಕ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ.

ನುಗ್ಗೆ ಮರದಲ್ಲಿ ಸಿಗುವ ಅಂದರೆ ನುಗ್ಗೆಕಾಯಿ, ಎಲೆ ಮತ್ತು ಹೂವು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ.

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸುತ್ತವೆ.

ನುಗ್ಗೆಕಾಯಿ ವಿಶೇಷವಾಗಿ ಇನ್ಸುಲಿನ್ ತರಹದ ಪ್ರೋಟೀನ್ಗಳನ್ನು ಹೊಂದಿರುತ್ತದೆ.

ನುಗ್ಗೆಕಾಯಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ವಿಶೇಷವಾಗಿ ಥೈರಾಯ್ಡ್ ಸಮಸ್ಯೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವವರು ನುಗ್ಗೆಕಾಯಿ ತಿನ್ನುವುದನ್ನು ತಪ್ಪಿಸಬೇಕು.

ನಿಮ್ಮ ದೇಹದಲ್ಲಿ ಮಧುಮೇಹ ಹೆಚ್ಚಿದ್ದರೆ ವೈದ್ಯರ ಸಲಹೆ ಮೇರೆಗೆ ದಿನಕ್ಕೆ 1 ರಿಂದ 2 ನುಗ್ಗೆಕಾಯಿ. ಹೆಚ್ಚು ತಿನ್ನಬೇಡಿ.

ಬಹುಶಃ ಹೆಚ್ಚು ತಿನ್ನುವುದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಎಚ್ಚರ, ಎಲ್ಲರಿಗೂ ಬಾಳೆಹಣ್ಣು ಒಳ್ಳೆಯದಲ್ಲ