ಇಡೀ ದೇಶವೇ ಕಾಯುತ್ತಿದ್ದ ಅಯೋಧ್ಯೆಯ ರಾಮ ಮಂದಿರದ ಲೋಕಾರ್ಪಣೆಯ ಆ ಸುವರ್ಣ ಘಳಿಗೆಯ ಈ ಕ್ಷಣದ ಗರ್ಭಗುಡಿಯೊಳಗಿನ ದೃಷ್ಯ ಇಲ್ಲಿದೆ

ಪ್ರಧಾನಿ ಮೋದಿ ರಾಮಮಂದಿರದ ಪೂರ್ವ ಬಾಗಿಲಿನಿಂದ ಬಂದು ನೇರವಾಗಿ ಗರ್ಭಗುಡಿಗೆ ಹೋದರು. ಆ ನಂತರದಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾದವು

ಗರ್ಭಗುಡಿಯಲ್ಲಿ ವಿರಾಜ ಮಾನನಾದ ಬಾಲ ರಾಮನ ಪ್ರತಿಮೆಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಷ್ಟೊಂದು ಭವ್ಯವಾಗಿ ಈ ದೃಷ್ಯ ಕಾಣುತ್ತಿದೆ

ಸರ್ವಾಭರಣ ಭೂಷಿತನಾಗಿ ರಾಮ ವಿರಾಜಮಾನನಾಗಿದ್ದಾನೆ

Ram Mandir Pran Pratishtha: 500 ವರ್ಷಗಳ ಕಾಯುವಿಕೆ ಬಳಿಕ ಅಯೋಧ್ಯೆಯಲ್ಲಿ ದೇವಲೋಕ ಸಮಾಗಮ!

ಸಕಲ ಪುಷ್ಪ, ಮಂತ್ರ, ಗಾನ ಭಕ್ತಿ ಸುಧೇಯೇ ರಾಮ ಮಂದಿರದಲ್ಲಿ ನಡೆಯುತ್ತಿದೆ

ಬಾಲ ರಾಮನು ಇಂದು ನಿಜವಾಗಿ ಧರೆಗಿಳಿದಂತೆ ಈ ಸನ್ನಿವೇಷ ಇದೆ

ಶತಕೋಟಿ ಭಾರತೀಯರ ಶತಮಾನಗಳ ಕನಸು ಕೊನೆಗೂ ನೆರವೇರಿದೆ

ಬಾಲ ರಾಮನ ಆಗಮಿಸುವಿಕೆಗಾಗಿ ಅದೆಷ್ಟೋ ಮಂದಿ ಪ್ರತಿನಿತ್ಯ ಕಾದು ಕುಳಿತಿದ್ರು

 ಮೌನ ವೃತ ಮಾಡಿದ್ರೆ, ಅದೆಷ್ಟೋ ಮಂದಿ ಉಪವಾಸ ಮಾಡುತ್ತಾ ರಾಮನಿಗಾಗಿ ಕಾದು ಕುಳಿತಿದ್ರು

ಕೊನೆಗೂ ರಾಮ ಬಂದೇ ಬಿಟ್ಟಿದ್ದಾನೆ