Flower ಪರಿಹಾರ ಮಾಡಿದ್ರೆ ಹಣ ಸಿಗುತ್ತೆ

ಲಕ್ಷ್ಮಿಯ ಅನುಗ್ರಹವನ್ನು ಪಡೆಯಲು ಕೆಲವು ನಿಯಮಗಳನ್ನು ಪಾಲಿಸಬೇಕು

ಇವುಗಳನ್ನು ಅಭ್ಯಾಸ ಮಾಡುವುದರಿಂದ ನಮ್ಮ ಜೀವನದಲ್ಲಿ ಶಾಂತಿ ಸಿಗುತ್ತದೆ.

ಈ ರಾಶಿಯವರ ಬದುಕು ಜಿಂಗಾಲಾಲಾ

ಹಣದ ಕೊರತೆ ಯಾವಾಗಲೂ ಇರುವುದಿಲ್ಲ

ದಾಸವಾಳದ ಹೂವು ಕೇವಲ ಸುಂದರವಲ್ಲದೇ ಔಷಧೀಯ ಗುಣಗಳ ಗಣಿ.

ದಾಸವಾಳದ ಹೂವನ್ನು ಬಳಸುವುದರಿಂದ ಲಕ್ಷ್ಮಿಯ ಅನುಗ್ರಹ ಸಿಗುತ್ತದೆ

ಇದನ್ನು ಬಳಸಿಕೊಂಡು ಸುಖ, ಸಮೃದ್ಧಿ ಮತ್ತು ಸಂಪತ್ತನ್ನ ಪಡೆಯಬಹುದು

7 ದಿನದಲ್ಲಿ ನಡೆಯುತ್ತೆ ಪವಾಡ

ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಕೆಂಪು ದಾಸವಾಳ ಸಿಕ್ಕರೆ ಬಹಳ ಉತ್ತಮ

ಕೆಂಪು ದಾಸವಾಳದ ಹೂವನ್ನು ಹಾಲಿನಿಂದ ಮಾಡಿದ ಸಕ್ಕರೆ ಮಿಠಾಯಿಯೊಂದಿಗೆ ದೇವರಿಗೆ ಅರ್ಪಿಸಿ

ಈ ಪರಿಹಾರವನ್ನ ಶುಕ್ರವಾರ ಮಾಡಿದರೆ ಬಹಳ ಉತ್ತಮ

 ಹೂವಿನಿಂದ ಸೂರ್ಯನನ್ನು ಪೂಜಿಸುವುದರಿಂದ ಸೂರ್ಯನ ಕೃಪೆ ದೊರೆಯುತ್ತದೆ

ಜಾತಕದಲ್ಲಿ ಸೂರ್ಯದೋಷವಿದ್ದರೆ ಮನೆಯ ಪೂರ್ವ ದಿಕ್ಕಿಗೆ ಕೆಂಪು ದಾಸವಾಳ ಗಿಡವನ್ನು ನೆಡಿ

ಮನರಂಜನೆ ನೀಡುವ ರಾಶಿಗಳಿವು