ವಾರಣಾಸಿಯಲ್ಲಿ‘ನಮೋ’ನಮಃ! ಪ್ರಧಾನಿಯಿಂದ ಗಂಗಾರತಿ!

ಲೋಕಸಭೆ ಗೆಲುವಿನ ನಂತರ ಮೋದಿಯವರು ಮೊದಲ ಬಾರಿ ವಾರಣಾಸಿಗೆ ಭೇಟಿ ನೀಡಿದ್ದಾರೆ

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಜೊತೆಗಿದ್ದರು

ಸಂಜೆ ಮೋದಿ ದಶಾಶ್ವಮೇಧ ಘಾಟ್ಗೆ ಭೇಟಿ ನೀಡಿ, ಗಂಗಾ ಆರತಿಯಲ್ಲಿ ಪಾಲ್ಗೊಂಡರು

ರಾತ್ರಿ 8 ಗಂಟೆಗೆ ಕಾಶಿ ವಿಶ್ವನಾಥನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ನಡೆಸಿದ್ರು

ನಾಳೆ ನಳಂದಾಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಹೊಸ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ

ಇನ್ನು ಇಂದು ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಮೋದಿ ಬಿಡುಗಡೆ ಮಾಡಿದ್ರು

Kodimata Sri-Darshan: ಕರೆಯದೆ ಬರುವವನು ಕೋಪ, ದರ್ಶನ್‌ ಬಗ್ಗೆ ಕೋಡಿಮಠ ಶ್ರೀಗಳ ಶಾಕಿಂಗ್‌ ಭವಿಷ್ಯ!