ಈಗಂತೂ ಅನೇಕ ಮಂದಿಯನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಮಧುಮೇಹ
ಆದ್ರೆ
ಆಯುರ್ವೇದದ ಪ್ರಕಾರ ಈ ಎಲೆ ಮಧುಮೇಹವನ್ನು ನಿಯಂತ್ರಿಸುತ್ತೆ
ಇಂಗ್ಲಿಷ್ನಲ್ಲಿ
ಜೈಂಟ್ ಕ್ಯಾಲೋಟ್ರೋಪ್ ಎಂದು ಕರೆಯಲ್ಪಡುವ ಗಿಡವೇ
ಎಕ್ಕದ ಗಿಡ
ಈ ಎಲೆಯ ಬಣ್ಣ
ತಿಳಿ ಹಸಿರಾಗಿದ್ದು,
ಇದು ಒಣಗಿದಾಗ
ಹಳದಿ ಬಣ್ಣಕ್ಕೆ ತಿರುಗುತ್ತದೆ
ಮಧುಮೇಹಿಗಳಿಗೆ
ಎಕ್ಕದ ಗಿಡ ರಾಮ
ಬಾಣದಂತೆ ಕೆಲಸ ಮಾಡುತ್ತದೆ
ಈ ಎಲೆ ಶುಗರ್ ಕಂಟ್ರೋಲ್ ಜೊತೆಗೆ ದೇಹವನ್ನು ಆರೋಗ್ಯಕರವಾಗಿ
ಇರಿಸುತ್ತೆ
ಎಕ್ಕದ ಗಿಡದ ಎಲೆಗಳನ್ನು
ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ
ಪುಡಿ ಮಾಡಿ
ಈ ಪುಡಿಯನ್ನು
10 ಮಿ.ಲೀ. ನೀರಿನೊಂದಿಗೆ ಬೆರೆಸಿ, ಪಾದಕ್ಕೆ
ಹಚ್ಚಿದ್ರೆ ಒಳ್ಳೆಯದು
ಇಲ್ಲದಿದ್ದರೆ, ರಾತ್ರಿ ಮಲಗುವಾಗ ಸಾಕ್ಸ್ ಧರಿಸಿ ಎಕ್ಕದ ಗಿಡದ ಎಲೆಗಳನ್ನು ಪಾದಗಳಡಿ ಇಟ್ಟುಕೊಂಡರೂ ಉತ್ತಮ
ಈ ವಿಧಾನ ಮಧುಮೇಹಕ್ಕಷ್ಟೇ ಅಲ್ಲದೇ, ಸಂಪೂರ್ಣ ಆರೋಗ್ಯಕ್ಕೂ ಪ್ರಯೋಜನಕಾರಿ
ಮೊಬೈಲ್
ಬಳಸಿದ್ರೆ ಬರುತ್ತಾ ಕ್ಯಾನ್ಸರ್? WHO
ಹೇಳ್ತಿರೋದೇನು ಗೊತ್ತಾ?
ಇದನ್ನೂ ಓದಿ