ಕಬ್ಬಿಣದ ಉಂಗುರದ ಪ್ರಯೋಜನಗಳು

ನಮ್ಮ ಜಾತಕದಲ್ಲಿ ಗ್ರಹವು ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಾನದಲ್ಲಿದ್ದರೆ, ಅದೃಷ್ಟವು ಯಾವಾಗಲೂ ನಮ್ಮ ಜೊತೆ ಇರುತ್ತದೆ.

ಕೆಲವೊಮ್ಮೆ ಜ್ಯೋತಿಷ್ಯದಲ್ಲಿ ಕಬ್ಬಿಣದ ಉಂಗುರವನ್ನ ಧರಿಸುವಂತೆ ಸಲಹೆ ನೀಡುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಬ್ಬಿಣದ ಉಂಗುರವನ್ನು ಧರಿಸುವುದರಿಂದ ಆರ್ಥಿಕ ಲಾಭ ಸಿಗುತ್ತದೆ

ನಿಮ್ಮ ಕಷ್ಟಕ್ಕೆ ಇಲ್ಲಿದೆ ಪರಿಹಾರ

ನಂಬಿಕೆಗಳ ಪ್ರಕಾರ ಈ ಕಬ್ಬಿಣದ ಉಂಗುರ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ, ಪ್ರತಿಯೊಂದು ಗ್ರಹವು ನಿರ್ದಿಷ್ಟ ಲೋಹಗಳೊಂದಿಗೆ ಸಂಬಂಧ ಹೊಂದಿದೆ

ಕಬ್ಬಿಣವು ಮಂಗಳ ಗ್ರಹದೊಂದಿಗೆ ಸಂಬಂಧಿಸಿದ ಲೋಹವಾಗಿದೆ, ಇದು ಶಕ್ತಿ, ಧೈರ್ಯ ಮತ್ತು ಚೈತನ್ಯವನ್ನು ನಿಯಂತ್ರಿಸುತ್ತದೆ.

ಅಂಗಾರ ಸಂಕಷ್ಟಿಯ ಮಹತ್ವ ಇದು

ಶನಿ ದೇವರನ್ನು ಮೆಚ್ಚಿಸಲು ಮೇಷ ರಾಶಿಯವರಿಗೆ ಕಬ್ಬಿಣದ ಉಂಗುರವನ್ನು ಧರಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ಕಟಕ ರಾಶಿಯವರು ಸಹ ಕಬ್ಬಿಣದ ಉಂಗುರವನ್ನ ಧರಿಸಬಹುದು

ಉದ್ಯೋಗ ಸಮಸ್ಯೆ ಇದ್ದಲ್ಲಿ ಕಬ್ಬಿಣದ ಉಂಗುರ ಹಾಕಿಕೊಂಡರೆ ಅನುಕೂಲ ಎನ್ನುತ್ತಾರೆ

ವೃತ್ತಿಯಲ್ಲಿ ಆಗುತ್ತೆ ಅದ್ಭುತ ಪ್ರಗತಿ