ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸೋಮನಾಥಪುರದ ಚೆನ್ನಕೇಶವ ದೇವಾಲಯ; ಅಂತಹ ವಿಶೇಷತೆ ಏನಂತೀರ?

 ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಪ್ರವಾಸಿಗರ ನೆಚ್ಚಿನ ತಾಣ ಎಂಬ ಹೆಗ್ಗಳಿಕೆಗಳಿದ್ದರೂ ಮೈಸೂರು ಜಿಲ್ಲೆಯ ಯಾವುದೇ ಒಂದು ಪಾರಂಪರಿಕ ತಾಣವು ಇದುವರೆಗೂ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರಲಿಲ್ಲ

ಆದರೆ ಇದೇ ಮೊದಲ ಬಾರಿಗೆ ಹೊಯ್ಸಳರ ದೊರೆ ಮೂರನೇ ನರಸಿಂಹನ ಕಾಲದಲ್ಲಿ ನಿರ್ಮಾಣವಾಗಿರುವಂತಹ ಸೋಮನಾಥಪುರದ ಚೆನ್ನಕೇಶವ ದೇವಾಲಯವು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದೆ

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಸೋಮನಾಥಪುರ ಚೆನ್ನಕೇಶವ ದೇವಾಲಯವು ಕೇವಲ ನಮ್ಮ ದೇಶವಲ್ಲದೆ ವಿಶ್ವದ ಎಲ್ಲಾ ದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯಲಿದೆ

ಕುಂಬಳಕಾಯಿ ತಿನ್ನುವುದರಿಂದ ಸಿಗುತ್ತೆ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭ; ಕೇಳಿದ್ರೆ ಶಾಕ್ ಆಗ್ತೀರಿ!

ಇನ್ನು ಈ ದೇವಸ್ಥಾನದ ಇತಿಹಾಸವನ್ನು ನೋಡುವುದಾದರೆ ಈ ದೇವಾಲಯವು ಬೇಲೂರು, ಹಳೇಬೀಡು ದೇವಾಲಯಗಳ ಸಮಕಾಲಿನಲ್ಲಿಯೇ ನಿರ್ಮಾಣವಾದ ದೇವಾಲಯವಾಗಿದೆ

ಇಲ್ಲಿ ಹೊಯ್ಸಳ ಶೈಲಿಯ ಮನಮೋಹಕವಾದ ಶಿಲ್ಪಕಲೆಯನ್ನು ನಾವು ಕಾಣಬಹುದಾಗಿರುವಂಥದ್ದು 12ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯವು ಸುಮಾರು 740 ವರ್ಷಗಳಷ್ಟು ಹಳೆಯದಾದ ದೇವಾಲಯವು ಕೂಡ ಹೌದು

ಮದ್ವೆಗೂ ಮುನ್ನ ನಿಮ್ಮ ಸಂಗಾತಿಯಲ್ಲಿ ಈ 5 ಗುಣಗಳನ್ನ ತಪ್ಪದೇ ನೋಡಿ

ದೇವಾಲಯದ ಒಳಗೆ ಮೂರು ಗರ್ಭಗುಡಿಗಳನ್ನು ಹೊಂದಿದ್ದು ಕೇಶವ , ಜನಾರ್ದನ ಮತ್ತು ವೇಣುಗೋಪಾಲ ದೇವರುಗಳು ವಿಗ್ರಹ ಕೂಡ ಇಲ್ಲಿ ಕಾಣಬಹುದು

12ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯವಿದು

12ನೇ ಶತಮಾನದಲ್ಲಿ ಆಕ್ರಮಣಕಾರದ ಕೈಗೆ ಸಿಕ್ಕಿ ದೇವಾಲಯದ ಅರ್ಧದಷ್ಟು ವಿಗ್ರಹಗಳು ಹಾನಿಯಾಗಿದೆ

ಇಲ್ಲಿಯವರೆಗೂ ಇಲ್ಲಿನ ದೇವರುಗಳ ವಿಗ್ರಹಕ್ಕೆ ಪೂಜೆ ,ಮಂಗಳಾರತಿ, ಕುಂಕುಮ ಯಾವುದು ಕೂಡ ನಡೆದಿಲ್ಲ

ಸೋಮನಾಥಪುರ ರಾಜಧಾನಿ ಬೆಂಗಳೂರು ನಿಂದ 140 ಕಿಲೋಮೀಟರ್ ಹಾಗೂ ಮೈಸೂರಿನಿಂದ ಕೇವಲ 35km ದೂರದಲ್ಲಿದೆ

ವಿಶ್ವ ಪಾರಂಪರಿಕ ಪಟ್ಟಿ ಅಂತಂದ್ರೆ  ಯುನೆಸ್ಕೊ ವಿಶಿಷ್ಟ ಅರಣ್ಯ, ಪರ್ವತ ,ಸರೋವರ, ಸ್ಮಾರಕ ,ಕಟ್ಟಡ ,ಮರುಭೂಮಿ ಹೀಗೆ ಪ್ರಮುಖ ಪ್ರವಾಸಿ ತಾಣಗಳನ್ನು ಅವುಗಳ ಅರ್ಹತಾ ಮಾನದಂಡದ ಮೇಲೆ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುತ್ತದೆ

ಅಪರೂಪದಲ್ಲಿ ಅಪರೂಪ! ಉಲ್ಟಾ ಹಾಡು ಹಾಡುವ ಗಮ್ಮತ್ತಿನ ಗಾಯಕ