ಸತತ ಸೋಲಿನ ಬೆನ್ನಲ್ಲೇ ದೇವರ ಮೊರೆ ಹೋದ ಹಾರ್ದಿಕ್ ಪಾಂಡ್ಯ

ಪಾಂಡ್ಯ ಸೋಮನಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

ನಾಯಕನಾದ ನಂತರ, ಪಾಂಡ್ಯರನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಯಿತು.

ಮುಂಬೈ ತನ್ನ ನಾಯಕ ರೋಹಿತ್ ಶರ್ಮಾ ಅವರನ್ನು ಬದಲಿಸಿ ನಾಯಕನನ್ನಾಗಿ ಹಾರ್ದಿಕ್ ರನ್ನು ಕರೆತಂದಿತು.

ಮುಂಬೈ ಕಳೆದ 3 ಪಂದ್ಯಗಳನ್ನೂ ಪಾಂಡ್ಯ ನಾಯಕತ್ವದಲ್ಲಿ ಸೋತ್ತಿದ್ದಾರೆ.

ಇದೀಗ ಪಾಂಡ್ಯ ಸೋಮನಾಥ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

ಪಾಂಡ್ಯ ಜೊತೆಗೆ ಶಿವನಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ.

ಪಾಂಡ್ಯ ಪೂಜೆಯ ವಿಡಿಯೋ ಕೂಡ ಹೊರಬಿದ್ದಿದ್ದು ಎಲ್ಲಡೆ ಸಾಕಷ್ಟು ವೈರಲ್ ಆಗುತ್ತಿದೆ.

ಸತತ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್‌ಗೆ ಶುಭ ಸುದ್ದಿ ಸಿಕ್ಕಿದೆ.

ತಂಡದ ಸ್ಟಾರ್ ಬ್ಯಾಟರ್, ಸೂರ್ಯಕುಮಾರ್ ಯಾದವ್ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿದ್ದಾರೆ.

ಆರ್‌ಸಿಬಿಯಿಂದ ಕೊಹ್ಲಿನ ಬಿಟ್ಟು ಬಿಡಿ ಪ್ಲೀಸ್!