ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ನಟ ದರ್ಶನ್ ಮೇಲೆ ಪ್ರಕರಣ ದಾಖಲಾಗಿದೆ.

ದರ್ಶನ ಅರೆಸ್ಟ್ ಬೆನ್ನಲ್ಲೇ ವಿಜಯಲಕ್ಷ್ಮಿ ತಮ್ಮ ಇನ್ ಸ್ಟಾ ಖಾತೆಯಿಂದ ಡಿ-ಅ್ಯಕ್ಟಿವ್ ಆಗಿದ್ದಾರೆ.

ಇನ್ ಸ್ಟಾದ್ಲಲಿ ದರ್ಶನ್ ಅವರನ್ನು ವಿಜಯಲಕ್ಷ್ಮಿ ಅವರು ಅನ್ ಫಾಲೋ ಮಾಡಿದ್ದರು.

ವಿಜಯಲಕ್ಷ್ಮಿ ದರ್ಶನ್ ಜೊತೆಗೆ ಇದ್ದ ಡಿಪಿನೂ ತೆಗೆದು ಹಾಕಿದ್ದರು.

ಇಲ್ಲಿವರೆಗೂ ದರ್ಶನ್ ವಿಷಯದಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು ಮೌನವಹಿಸಿದ್ದಾರೆ.

ಇದರ ನಡುವೆ ದರ್ಶನ್ ಗೆ ವಿಜಯಲಕ್ಷ್ಮಿ ವಿಚ್ಛೇದನ ನೀಡುತ್ತಾರಾ ಎಂಬ ಊಹಾಪೋಹಗಳು ಹೆಚ್ಚಾಗಿದೆ.

ಈ ನಡುವೆ ದರ್ಶನ್ ಪ್ರಕರಣದಿಂದ ಅವರ ಪತ್ನಿ ವಿಜಯಲಕ್ಷ್ಮಿ ಅಂತರ ಕಾಯ್ದುಕೊಂಡ್ರಾ ಎಂಬ ಪ್ರಶ್ನೆ ಎದುರಾಗಿದೆ.

ವಿಜಯಲಕ್ಷ್ಮಿ ಈಗಾಗಲೇ ಪವಿತ್ರಾಗೌಡ ವಿಚಾರದಲ್ಲಿ ಸಾಕಷ್ಟು ಹಿಂಸೆ ಅನುಭವಿಸಿದ್ದಾರೆ.

ದರ್ಶನ್ ಬಂಧನದಿಂದ ಅಘಾತಕ್ಕೆ ಒಳಗಾಗಿರುವ ವಿಜಯಲಕ್ಷ್ಮಿ ಮನೆಯಲ್ಲೇ ಕಣ್ಣೀರು ಹಾಕ್ತಿದ್ದಾರಂತೆ.

ದರ್ಶನ್ ಹಾಗೂ ಪವಿತ್ರಾ ಇಂದು ಸ್ಟೇಷನ್‌ನಲ್ಲೇ ಇದ್ದು, ಅಲ್ಲೇ ವಿಚಾರಣೆ ನಡೆಯಲಿದೆ.