ರಿಷಬ್ ಶೆಟ್ಟಿ ನನಗೆ ದೇವರು ಕೊಟ್ಟ ಗೆಳೆಯ ಎಂದ್ರು ಜೂ.NTR

ಟಾಲಿವುಡ್ ನಟ ಜೂನಿಯರ್ NTR ಕುಟುಂಬ ಸಮೇತರಾಗಿ ಉಡುಪಿ ಶ್ರೀಕೃಷ್ಣನ ಮಠಕ್ಕೆ ಭೇಟಿ ನೀಡಿದ್ರು.

ತೆಲುಗು ಸ್ಟಾರ್ ನಟನಿಗೆ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾಥ್ ನೀಡಿದ್ರು.

ಉಡುಪಿ ಶ್ರೀ ಕೃಷ್ಣ ಮಠಕ್ಕೆ ದಿಗ್ಗಜ ನಟರು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.

ತೆಲುಗಿನ ಸ್ಟಾರ್ ನಟ ಜೂ NTR ಉಡುಪಿಯ ಮುಖ್ಯ ಪ್ರಾಣ ದೇವರ ದರ್ಶನ ಪಡೆದಿದ್ದಾರೆ.

ಶ್ರಾವಣ ಮಾಸದ ಶನಿವಾರದಂದು ಜೂ NTR ತಾಯಿ ಹಾಗೂ ಪತ್ನಿ ಜೊತೆ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ.

ಜೂ NTR ದೇವರ ಸಿನಿಮಾ ಬಳಿ KGF ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡ್ತಿದ್ದಾರೆ.

ಉಡುಪಿ ಕೃಷ್ಣ ಮಠದಲ್ಲಿ ಕನ್ನಡದಲ್ಲೇ ಮಾತಾಡಿದ ಜೂನಿಯರ್ NTR ಕನ್ನಡಿಗರ ಮನಗೆದ್ದಿದ್ರು.

40 ವರ್ಷದಿಂದ ನನ್ನ ಅಮ್ಮನಿಗೆ ಈ ಒಂದು ಆಸೆ ಇತ್ತು. ಮಗನನ್ನು ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು.

 ಕೃಷ್ಣಮಠದಲ್ಲಿ ಮಾಡುವ ಊಟವನ್ನು ನಾನು ಪ್ರತಿದಿನ ಮನೆಯಲ್ಲೇ ಮಾಡುತ್ತೇನೆ ಎಂದು NTR ಹೇಳಿದ್ರು.