ಸ್ಯಾಂಡಲ್‌ವುಡ್‌ನ ಪ್ರತಿ ವರ್ಷ ಎಲ್ಲ ಏರಿಳಿತಗಳನ್ನ ನೋಡ್ತಾನೇ ಬಂದಿದೆ. ಈ ವರ್ಷವೂ ಸಾವು-ನೋವುಗಳನ್ನ ಕಂಡಿದೆ

ನಮ್ಮ ನಡುವೆ ಇದ್ದ ಹಿರಿಯ ಕಲಾವಿದರು ಇಹಲೋಕ ತ್ಯಜಿಸಿದ್ದಾರೆ. ಇವರ ನೆನಪಿನ ಒಂದು ಸ್ಟೋರಿ ಇಲ್ಲಿದೆ ಓದಿ

ಆದರೆ ಇದೇ ಖುಷಿಯಲ್ಲಿರೋರಿಗೆ ಮಹಾನ್ ಕಲಾವಿದರನ್ನ ಕಳೆದುಕೊಂಡ ನೋವು ಇದೆ

ಕನ್ನಡದ ಹಿರಿಯ ನಟಿ ಲೀಲಾವತಿ ಅವರು ವಯೋ ಸಹಜ ತೊಂದರೆಯಿಂದಲೇ ಬಳಲುತ್ತಿದ್ದರು

ಕಪಿ ಚೇಷ್ಠೆ ಮಾಡಿದ ತುಕಾಲಿ ಸಂತುಗೆ ಕಿಚ್ಚ ಸುದೀಪ್ ಕೊಟ್ಟ ಶಿಕ್ಷೆ ಏನು ಗೊತ್ತಾ?

ಪುತ್ರ ವಿನೋದ್ ರಾಜ್ ಅಮ್ಮನ ಕಳೆದು ಕೊಂಡು ಬೇಸರದಲ್ಲಿಯೇ ಇದ್ದಾರೆ

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯ್ ರಾಘವೇಂದ್ರ ಸಾವು ನ್ಯಾಯವೇ ಅಲ್ಲ ಬಿಡಿ

ದೂರದ ಥೈಲ್ಯಾಂಡ್‌ಗೆ ತೆರಳಿದಾಗಲೇ ಹೃದಯಾಘಾತದಿಂದಲೇ ಸ್ಪಂದನ ನಿಧನರಾದರು

ಬೆಂಗಳೂರಿನ ನವರಂಗ್ ಥಿಯೇಟರ್ ಓನರ್ ಹಾಗೂ ನಿರ್ಮಾಪಕ ಕೆ.ಸಿ.ಎನ್.ಮೋಹನ್ ಕೂಡ ನಿಧರಾದರು

 ಜುಲೈ-2 ಆನಾರೋಗ್ಯದಿಂದ ಇಹಲೋಕ ತ್ಯಜಿಸಿದರು

ಬಾಂಡ್ ಚಿತ್ರ ಖ್ಯಾತಿಯ ನಿರ್ದೇಶಕ ಭಗವಾನ್ ಕೂಡ ನಿಧನರಾದರು. ಫೆಬ್ರವರಿ-20 ರಂದು ವಯೋ ಸಹಜ ತೊಂದರೆಯಿಂದಲೇ ಭಗವಾನ್ ನಿಧನರಾದರು

ಕನ್ನಡದ ಹಿರಿಯ ನಿರ್ದೇಶಕ ಮತ್ತು ಲಿರಿಕ್ ರೈಟರ್ ಸಿ.ವಿ.ಶಿವಶಂಕರ್ ತೀರಿ ಹೋದರು

ಗಾಯಕಿ ವಾಣಿ ಜಯರಾಂ ಕೂಡ ಇದೇ ವರ್ಷ ನಿಧನ ಹೊಂದಿದರು. ಫೆಬ್ರವರಿ-4 ರಂದು 77 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು

ಬಿಗ್​ಬಾಸ್​​ ಮನೆಯಿಂದ 12ನೇ ವಾರಕ್ಕೆ ಎಲಿಮಿನೇಟ್ ಆದ್ರಾ ಸಿರಿ?