ನಟಿಯಾಬೇಕೆನ್ನುವ ಕನಸು ಕಂಡಿದ್ದ ಪವಿತ್ರಾ ಗೌಡ ಲೈಫ್ ನಲ್ಲಿ ಆಗಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ 1 ಪವಿತ್ರಾ ಗೌಡ

ರೇಣುಕಾಸ್ಚಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಪ್ರಮುಖ ಆರೋಪಿ ಎನ್ನಲಾಗಿದೆ.

ನಟಿಯಾಗಿರುವುದಕ್ಕಿಂತ ಹೆಚ್ಚು ಪವಿತ್ರಾ ಗೌಡ ದರ್ಶನ್ ಗೆಳತಿಯಾಗಿಯೇ ಫೇಮಸ್ ಆಗಿದ್ದಾರೆ.

ಜಗ್ಗುದಾದಾ ಸಿನಿಮಾ ಮಾಡುವ ವೇಳೆ ದರ್ಶನ್ ಗೆ  ಪರಿಚಯವಾಗಿದ್ದರು ಪವಿತ್ರಾ ಗೌಡ.

ಪರಿಚಯ ಸ್ನೇಹವಾಗಿ ಪವಿತ್ರಾ ಗೌಡ ದರ್ಶನ್ ಗೆ ಪ್ರಿಯತಮೆ ಆದ ಆರೋಪವೂ ಇದೆ.

ದರ್ಶನ್ ಜೊತೆ ಅತ್ಯಾಪ್ತವಾಗಿರುವ ಫೋಟೋ ರಿಲೀಸ್ ಮಾಡಿದ್ದ ಪವಿತ್ರಾಗೌಡ ಸುದ್ದಿಯಾಗಿದ್ದರು.

ಈ ಫೋಟೋದಿಂದಲೇ ದರ್ಶನ್ ಸಂಸಾರದಲ್ಲಿ ಮತ್ತೆ ಅಸಮಾಧಾನ ಕಾಣಿಸಿಕೊಂಡಿತ್ತು.

ಪವಿತ್ರ ಮಾಡಲಿಂಗ್ ನಲ್ಲಿ ಪರಿಚಯವಾಗಿತ್ತು. ಮಿಸ್ ಬೆಂಗಳೂರು ಆಗಿ ಪ್ರಸಿದ್ಧಿ ಪಡೆದಿದ್ದರು.

ಪವಿತ್ರಗೌಡ ನೃತ್ಯ ನಿರ್ದೇಶಕ ಜೊತೆ ಮದುವೆ ಆಗಿತ್ತಂತೆ ಎಂದೂ ಹೇಳಲಾಗಿದೆ.