ನಾಗರ ಪಂಚಮಿಯಂದು ಜೀವಂತ ನಾಗನಿಗೆ ಪೂಜೆ!

ಉಡುಪಿಯ ಕಾಪು ಎಂಬ ಊರಿನ ಮಜೂರು ಗೊವರ್ಧನ್ ರಾವ್ ಎಂಬವರ ಮನೆಯಲ್ಲಿ ನಾಗನಿಗೆ ವಿಶಿಷ್ಟ ಪೂಜೆ ಮಾಡಲಾಯಿತು

ಜಲಾಭೀಷೇಕ, ಸೀಯಾಳ ಅಭಿಷೇಕ ಸಲ್ಲಿಸಿ ನಾಗ ರಾಜನನ್ನು ಪೂಜಿಸಲಾಯಿತು

ವಿಶೇಷ ಏನಂದ್ರೆ ಇಲ್ಲಿ ಜೀವಂತ ನಾಗರ ಹಾವುಗಳಿಗೆ ಪೂಜೆ ಮಾಡಲಾಗಿದೆ

ಹೌದು, ಕುಟುಂಬ ಸಮೇತರಾಗಿ ಅಭಿಷೇಕ ನಡೆಸಿ, ಆರತಿ ಬೆಳಗಿ ನಾಗರ ಪಂಚಮಿಯ ದಿನದಂದು ಪೂಜೆ ಮಾಡಿದ್ದಾರೆ

ಗೋವರ್ಧನ್ ರಾವ್ ಉರಗ ರಕ್ಷಕರಾಗಿ ಕೆಲಸ ಮಾಡುತ್ತಾರೆ 

ಸುಮಾರು ಗಾಯಗೊಂಡ ನಾಗರ ಹಾವುಗಳಿಗೆ ಚಿಕಿತ್ಸೆ ನೀಡುತ್ತಾರೆ

ಸದ್ಯ ಆರು ಹಾವುಗಳ ಆರೈಕೆ ಮಾಡುತ್ತಿರುವ ಗೋವರ್ಧನ್ ಅವರು ಇಂದು ನಾಗರ ಪಂಚಮಿ ದಿನ ಆ ಹಾವುಗಳಿಗೆ ವಿಶೇಷ ಪೂಜೆ ಮಾಡಿದ್ದಾರೆ

Nagara Panchami: ತುಳುನಾಡ ನಾಗರ ಪಂಚಮಿಯ ಹಿಂದಿದೆ ಪರಶುರಾಮ ಸೃಷ್ಟಿಯ ಈ ಕಥೆ!