ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ಕೊಟ್ಟ ಪ್ರಣಿತಾ ಸುಭಾಷ್

ದೇವರ ಮೇಲೆ ನಂಬಿಕೆ ಹೊಂದಿದ್ದ ಪ್ರಣಿತಾ ರಾಮಮಂದಿರಕ್ಕೆ ಕೈಲಾದ ಸಹಾಯ ಮಾಡಿದ್ದಾರೆ.

ಐತಿಹಾಸಿಕ ಚಳವಳಿ ಎಂದು ಬರೆದಿದ್ದ ನಟಿ ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದೆ.

ನಾನೂ ಕೂಡ ಕೈಜೋಡಿಸಿದ್ದು, ನೀವೆಲ್ಲರೂ ಕೈಜೋಡಿಸಬೇಕಾಗಿ ವಿನಂತಿಸುವೆ. ಜೈ ಶ್ರೀ ರಾಮ್.' ಎಂದಿದ್ರು.

ಪ್ರಣಿತಾ ತಮ್ಮ ಎಲ್ಲಾ ಅಭಿಮಾನಿಗಳು ಕೈ ಜೋಡಿಸಲು ಮತ್ತು ಭಾಗವಾಗಲು ವಿನಂತಿಸಿದ್ದಾರೆ.

ಶ್ರೀರಾಮ ಮಂದಿರದಲ್ಲಿ ದೇಣಿಗೆ ನೀಡಿದವರಲ್ಲಿ ಪ್ರಣಿತಾ ಸುಭಾಷ್ ಮಾತ್ರವಲ್ಲ ಲಕ್ಷಾಂತರ ಭಕ್ತರು ಇದ್ದಾರೆ.

ಇಲ್ಲಿಯವರೆಗೆ ಅಯೋಧ್ಯೆಯ ರಾಮ ಮಂದಿರಕ್ಕೆ 5000 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಬಂದಿದೆ.

ಇದುವರೆಗೆ3200 ಕೋಟಿ ರೂ. ದೇವಾಲಯದ ಸಮರ್ಪಣಾ ನಿಧಿ ಖಾತೆಗೆ ಬಂದಿದೆ.

ದೇಣಿಗೆ ನೀಡಿದ ಪ್ರಣಿತಾಗೆ ರಾಮ ಮಂದಿರ ಉದ್ಘಾಟನೆಗೆ ಇನ್ನೂ ಆಹ್ವಾನ ಬಂದಿಲ್ಲ ಎನ್ನಲಾಗ್ತಿದೆ.

ಹೃತಿಕ್ ಸಿಲ್ಲಿ ಎಕ್ಸ್ ಎಂದಿದ್ಯಾಕೆ ಕಂಗನಾ?