ದಣಿದವರ ದಾಹ ತಣಿಸೋ ಬೆಂಗಳೂರು ವಾಟರ್‌ ಮ್ಯಾನ್!

ಬೆಂಗಳೂರಿನಲ್ಲಿ ವಾಟರ್‌ ಮ್ಯಾನ್‌ ಹವಾ ಜೋರಾಗಿದೆ

ದಣಿದವರ ದಾಹ ತಿರಿಸೋದು ಈ ವಾಟರ್‌ ಮ್ಯಾನ್‌ ಕೆಲಸವಾಗಿದೆ

ಹೌದು, ಇವರ ಹೆಸರು ಮುಜೀಬ್ ರನ್ನ ಅಂತ ಜನ ಪ್ರೀತಿಯಿಂದ ಮುಜೀಬ್ ರನ್ನ ನೀರ್ ಸಾಬ್, ವಾಟರ್ ಮ್ಯಾನ್‌ ಅಂತ ಕರಿತಾರೆ

Bollywood Actress: ಗಂಡನಿಗಿಂತ ಮೊದಲು ಕಪ್ಪೆಗಳಿಗೆ ಕಿಸ್ ಮಾಡಿದ್ದೆ ಎಂದ ನಟಿ

ನಿತ್ಯವೂ ದ್ವಿಚಕ್ರ ವಾಹನದಲ್ಲಿ ಬಂದು ಬಾಯಾರಿಕೆ ಆದ ಜನರಿಗೆ ನೀರು ಕೊಡುತ್ತಾರೆ

ಬಿಸಿಲಿಗೆ ನಿಂತು ಡ್ಯೂಟಿ ಮಾಡ್ತಿರುವ ಪೊಲೀಸರಿಗೆ ಉಚಿತ ನೀರು ಕೊಟ್ಟು ಸಹಾಯ ಮಾಡುತ್ತಾರೆ 

ಪ್ರತಿ ಬೇಸಿಗೆಯಲ್ಲಿ ಈ ಕೆಲಸವನ್ನು ಮಾಡುವುದು ಇವರ ಹವ್ಯಾಸವಾಗಿದೆ

ಇದೀಗ ಮುಜೀಬ್‌ ರನ್ನರಿಗೆ 60 ವರ್ಷ, ಇವರ ಈ ಕೆಲಸಕ್ಕೆ ಭಾರೀ ಮೆಚ್ಚುಗೆ ದೊರಕಿದೆ 

ನಿತ್ಯವೂ ನಗರದ ಮೂಲೆ ಮೂಲೆಯಲ್ಲಿ ಕೂಲಿ ಕೆಲಸ ಮಾಡುವ ಜನರಿಗೆ ಮತ್ತು ಪೊಲೀಸರಿಗೆ ನೀರಿನ‌ ವ್ಯವಸ್ಥೆ ಮಾಡುತ್ತಾರೆ

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವಾಗಲೇ ಡಿಸಿಪಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ

DK Shivakumar: ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದಂತೆ ಚನ್ನಪಟ್ಟಣದಲ್ಲಿ ಎಚ್​​ಡಿಕೆಗೆ ಬಿಗ್​ ಶಾಕ್ ಕೊಟ್ಟ ಡಿಕೆ ಶಿವಕುಮಾರ್!