ಗದಗದಲ್ಲಿ ಒಂದು ಸುದ್ದಿ ಭಾರೀ ಸದ್ದು ಮಾಡಿದೆ

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾನ ನಡೆಯುತ್ತಿದೆ

ಈ ಹೊತ್ತಿನಲ್ಲೇ ರಾಮ ಭಂಟ ಹನುಮನ ಆಗಮನವಾಗಿದೆ

ಹೌದು ಗದಗದಲ್ಲಿ ಶ್ರೀ ರಾಮನ ಆರಾಧನೆ ಕಾರ್ಯಕ್ರಮಕ್ಕೆ ರಾಮ ಭಂಟ ಹುನುಮ ಬಂದಿದ್ದಾನೆ

ಹೋಮ ಮಾಡುವ ಸ್ಥಳಕ್ಕೆ ಬಂದು ಕುಳಿತುಕೊಂಡಿದ್ದಾನೆ

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ

ಶ್ರೀ ರಾಮ ಹಾಗೂ ಮಾರುತಿ ದೇವರ ಪೂಜೆ ವೇಳೆ ದಿಢೀರ ಪ್ರತ್ಯಕ್ಷನಾಗಿದ್ದಾನೆ

ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಯಜ್ಞದ ಸಮಯದಲ್ಲಿ ಮಂಗವೊಂದು ಮಾರುತಿ ರೂಪದಲ್ಲಿ ಬಂದು ಯಜ್ಞವನ್ನು ವೀಕ್ಷಿಸಿದ್ದು ವಿಶೇಷ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ

ಇಡೀ ಹೋಮ ಮುಗಿಯುವವರೆಗೂ ಮಂಗ ಅಲ್ಲಿಯೇ ಇದ್ದು ಜನರಲ್ಲಿ ಅಚ್ಚರಿ ಮೂಡಿಸಿದೆ

ಕಣ್ತುಂಬಿಕೊಳ್ಳಿ ಅಂದದ ಬಾಲ ರಾಮರನ್ನು; ಇಲ್ಲಿದೆ ನೋಡಿ ಫೋಟೋಸ್​