ಚಿಕ್ಕಮಗಳೂರಿನ ಬಾಲಕನೊಬ್ಬ ಮಳೆಗಾಗಿ ಉಪವಾಸ ಪ್ರಾರ್ಥನೆ ಕೈಗೊಂಡಿದ್ದಾನೆ

ರಂಝಾನ್‌ ತಿಂಗಳಲ್ಲಿ ಪರಿಶುದ್ಧತೆಗಾಗಿ ಮುಸ್ಲಿಮರು ಉಪವಾಸ ವೃತ ಕೈಗೊಳ್ಳುತ್ತಾರೆ

 ಆದ್ರೆ ಮಲೆನಾಡಿನ ಬಾಲಕನೊಬ್ಬ ಮಳೆ, ಬೆಳೆಗಾಗಿ ಉಪವಾಸ ವೃತ ಕೈಗೊಳ್ಳುತ್ತಿದ್ದಾನೆ

ಸತತ 14 ಗಂಟೆಗಳ ಉಪವಾಸ ಕೈಗೊಂಡು ದೇವರಲ್ಲಿ ಸಕಲ ಜೀವರಾಶಿಗಳಿಗೆ ಒಳಿತು ಮಾಡುವಂತೆ ಕೇಳುತ್ತಿದ್ದಾನೆ

Gadag News: ಅಯೋಧ್ಯೆಗೆ ಪಾದಯಾತ್ರೆ ಮಾಡಿದ್ದ ಗದಗದ ಗಾಂಧಿಗೆ ಪಾದಪೂಜೆ!

ಹಾಗಿದ್ರೆ ಈ ಬಾಲಕ ಯಾರು ಅನ್ನೋದಕ್ಕೆ ಈ ಸ್ಟೋರಿ ನೋಡಿ

ಅಂದಹಾಗೆ ಈ ಬಾಲಕ ಚಿಕ್ಕಮಗಳೂರು ನಗರದ ಜಮ್ಶೀದ್ ಖಾನ್ ಅವರ ಮಗ ಮೊಹಮ್ಮದ್ ಅಲಿ ಖಾನ್

ಎರಡನೇ ತರಗತಿಯ ವಿದ್ಯಾರ್ಥಿ ಆಗಿರುವ ಮೊಹಮ್ಮದ್‌ ಅಲಿ ಖಾನ್‌ ಹಗಲಿಡೀ ಮನೆಯವರ ಜೊತೆಗೆ ಉಪವಾಸ ಕೂರುತ್ತಾನೆ

ಹೀಗೆ ಸತತ 3 ದಿವಸಗಳ ಉಪವಾಸ ವೃತ ಕೈಗೊಂಡಿದ್ದಾನೆ

Egg Production: ಬಿಸಿಲಿನಿಂದ ಕೋಳಿ ಫಾರಂಗಳ ಮೊಟ್ಟೆ ಉತ್ಪಾದನೆಗೆ ಭಾರೀ ಹೊಡೆತ!

ಜೊತೆಗೆ 5 ಹೊತ್ತಿನ ಪ್ರಾರ್ಥನೆಯನ್ನೂ ಸಲ್ಲಿಸುವುದರ ಮೂಲಕ ಬರಗಾಲದಿಂದ ನಾಡಿಗೆ ಮುಕ್ತಿ ನೀಡಿ, ಮಳೆ ಸುರಿಸುವಂತೆ ದೇವರಲ್ಲಿ ಕೇಳುತ್ತಿದ್ದಾನೆ

ಒಟ್ಟಿನಲ್ಲಿ ಎಲ್ಲರೂ ದೇವರ ಸಂಪ್ರೀತಿಗಾಗಿ ಉಪವಾಸ ಮಾಡುತ್ತಿದ್ದರೆ,

ಈ ಬಾಲಕ ಮಳೆ, ಬೆಳೆಗಾಗಿ ಉಪವಾಸ ಮಾಡುವುದರ ಮೂಲಕ ದೇವರ ಮೊರೆ ಹೋಗಿದ್ದಾನೆ