ಹದಿಮೂರು ವರ್ಷ ಬಳಿಕ ಮತ್ತೆ ಪರಪ್ಪನ ಅಗ್ರಹಾರಕ್ಕೆ ದರ್ಶನ

ಜೀವನದಲ್ಲಿ ಎರಡನೇ ಬಾರಿ ಜೈಲಿಗೆ ಹೋಗುತ್ತಿರುವ ನಟ ದರ್ಶನ್.

ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ  ದರ್ಶನ್ ನ್ಯಾಯಾಂಗ ಬಂಧನ

ನಟ ದರ್ಶನ್ ಮಾತ್ರವಲ್ಲದೆ ಸ್ನೇಹಿತೆ ಪವಿತ್ರಗೌಡ ಕೂಡ ಜೈಲು ಪಾಲು.

ದರ್ಶನ್ ಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ

ದರ್ಶನ್ ಸೇರಿ ಸುಮಾರು 17 ಮಂದಿಯನ್ನ ಅರೆಸ್ಟ್ ಮಾಡಿದ ಪೊಲೀಸರು.

ದರ್ಶನ್ ಬಂಧಿಸಿ ಜೈಲಿಗಟ್ಟಿದ ಕಾಮಾಕ್ಷಿಪಾಳ್ಯ ಪೊಲೀಸರು.

ದರ್ಶನ್ ಅಂಡ್ ಟೀಂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನ್ಯಾಯಧೀಶರಯ

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

ಪರಪ್ಪನ ಅಗ್ರಹಾರ ಜೈಲಿನ ಬಳಿ ಬಿಗಿ‌‌ ಪೊಲೀಸ್ ಬಂದೋಬಸ್ತ್