Tanisha Kuppanda ಬಂಧನದ ಬಗ್ಗೆ ಎಸ್‌ಪಿ ಹೇಳಿದ್ದೇನು?

ಹ್ಯಾಪಿ ಬಿಗ್‌ಬಾಸ್‌ ಅನ್ನೋ ಟ್ಯಾಗ್‌ ಇಟ್ಟಿದ್ರಿಂದಲೋ ಏನೋ, ಈ ಬಾರಿಯ ಬಿಗ್‌ಬಾಸ್‌ ಸಂಕಷ್ಟಗಳ ಸುರಿಮಳೆಯೇ ಆಗ್ತಿದೆ

ಮೊದಲು ವರ್ತೂರು ಸಂತೋಷ್‌, ಈಗ ತನಿಷಾ ಕುಪ್ಪಂಡ ಸರದಿ

ಬೋವಿ ಸಮಾಜದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಬೋವಿ ಸಮುದಾಯದವರು ದೂರು ದಾಖಲು ಮಾಡಿದ್ದರು

ಬೋವಿ ಸಮುದಾಯದ ರಾಜ್ಯಾಧ್ಯಕ್ಷೆ ಪದ್ಮ ಎಂಬುವರು ಕುಂಬಳಗೋಡು ಠಾಣೆಯಲ್ಲಿ ದೂರು ದಾಖಲು ಮಾಡಿದ ಬಳಿಕ FIR ಮಾಡಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಅರೆಸ್ಟ್ ಆಗುವ ಸಾಧ್ಯತೆ ದಟ್ಟವಾಗ್ತಿದೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಬಿಗ್‌ಬಾಸ್ ವಿಡಿಯೋ FSLಗೆ ರವಾನೆ! ತನಿಷಾ ವಿರುದ್ಧದ ಪ್ರಕರಣದ ಬಗ್ಗೆ ಮಾಹಿತಿ ಕೊಟ್ಟಿರುವ ರಾಮನಗರ ಎಸ್‌ಪಿ, ಈಗಾಗಲೇ ಮಾಗಡಿ ಡಿವೈಎಸ್‌ಪಿ ಪ್ರವೀಣ್ ನೇತೃತ್ವದಲ್ಲಿ ವಿಚಾರಣೆ ನಡೆದಿದೆ

FSL ತನಿಖೆಗಾಗಿ ಬಿಗ್‌ಬಾಸ್‌ ವಿಡಿಯೋ ಕಳುಹಿಸಿದ್ದು, ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ

ವರ್ತೂರು ಸಂತೋಷ್‌‌ ಹುಲಿ ಉಗುರು ಪ್ರಕರಣದಲ್ಲಿ ಜೈಲು ಪಾಲಾಗಿದ್ದರು

ಆ ಬಳಿಕ ಜಮೀನು ಪಡೆದು ಮತ್ತೆ ಬಿಗ್‌ಬಾಸ್‌ ಮನೆ ಸೇರಿದ್ದರು

ಇದೀಗ ಮತ್ತೆ ತನಿಷಾ ಕುಪ್ಪಂಡಗೆ ಬಂಧನ ಭೀತಿ ಎದುರಾಗಿದ್ದು, ಜಾಮೀನು ಪಡೆದುಕೊಳ್ಳುವ ಬಗ್ಗೆ ತನಿಷಾ ಕುಟುಂಬಸ್ಥರು ವಕೀಲರನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ

ಬಿಗ್ ಬಾಸ್ ಮನೆಗೆ ಮತ್ತೊಮ್ಮೆ ಪೊಲೀಸರು ಅಥಿತಿಯಾಗಿ ಬರುವ ಸಾಧ್ಯತೆಗಳು ಹೆಚ್ಚಾಗಿಯೇ ಇವೆ ಎನ್ನಬಹುದು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!