ಆನಂದರೂಪಾಯ ನಂದಾತ್ಮಜ ಶ್ರೀಪದಾಂಭೋಜಭಾಜೇ ನಮಸ್ತೇ ಗುರೋ

ರಾಯರನ್ನು ಸದಾ ನೆನೆಯೋ ಅದೆಷ್ಟೋ ಭಕ್ತರು ಈ ಮಂತ್ರವನ್ನು ಪಠಿಸುತ್ತಾರೆ

ಅಷ್ಟೆ ಅಲ್ಲದೆ ರಾಯಚೂರು ಮಂತ್ರಾಲಯದ ರಾಯರನ್ನು ಕಾಣಲು ಬರುತ್ತಾರೆ

ಇದೀಗ ರಾಯರ ಭಕ್ತರಿಂದ ಗುರು ರಾಯರ ಮಠದ ಶಿಲಾಮಂಟಪಕ್ಕೆ ಸುವರ್ಣ ಕವಚವನ್ನು ಕೊಡುಗೆ ನೀಡಲಾಗಿದೆ

ಬಹುಕೋಟಿ ಮೌಲ್ಯದ ಸುವರ್ಣ ಶಿಲಾಮಂಟಪ ಮೆಗಾ ಪ್ರಾಜೆಕ್ಟ್‌ಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಚಾಲನೆ ನೀಡಿದ್ರು

ರಾಯರ ವೃಂದಾವನದ ಮುಂದೆಯಿಟ್ಟು ಕವಚಗಳಿಗೆ ಪೂಜೆ ಮಾಡಲಾಗಿದೆ

ಅದೇ ರೀತಿ ಮೇ ತಿಂಗಳಲ್ಲಿ ಹುಂಡಿಯಲ್ಲಿ ಹಾಕಿರೋ ರಾಯರ ಭಕ್ತರ ಕಾಣಿಕೆ ಎಷ್ಟು ಅಂದ್ರೆ 136 ಗ್ರಾಂ ಬಂಗಾರ,1510 ಗ್ರಾಂ ಬೆಳ್ಳಿ  ಕಾಣಿಕೆ ರೂಪದಲ್ಲಿ ದೊರಕಿದೆ

Gadag News: ಅಯೋಧ್ಯೆಗೆ ಪಾದಯಾತ್ರೆ ಮಾಡಿದ್ದ ಗದಗದ ಗಾಂಧಿಗೆ ಪಾದಪೂಜೆ!