ಅರುಣ್ ಯೋಗಿರಾಜ್‌ರನ್ನು ಭೇಟಿಯಾದ ಸುಧಾಮ್ಮ!

ಅರುಣ್ ಯೋಗಿರಾಜ್‌ ಯಾರಿಗೆ ಗೊತ್ತಿಲ್ಲ ಹೇಳಿ

ರಾಮಲಲ್ಲಾ ಮೂರ್ತಿ ಕೆತ್ತಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ ಮೈಸೂರಿನ ಮಗ ಇವರು

ಇಂದು ಇವರನ್ನು ಸುಧಾಮೂರ್ತಿಯರು ಭೇಟಿಯಾಗಿದ್ದಾರೆ

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆಯಾಗಿರುವ ಸುಧಾಮೂರ್ತಿಯರು ಇಂದು ಮೈಸೂರಿನತ್ತ ಬಂದಿದ್ರು 

ಈ ಸಂದರ್ಭದಲ್ಲಿ ಅರುಣ್ ಯೋಗೀರಾಜ್ ಕೆತ್ತನೆ ಕೆಲಸದ ಜಾಗಕ್ಕೆ ಬಂದು ಅರುಣ್ ಯೋಗೀರಾಜ್ ಅವರ ಕುಶಲೋಪರಿ ವಿಚಾರಿಸಿದ್ದಾರೆ

ಹೀಗಿರುವಾಗ ಅರುಣ್ ಯೋಗೀರಾಜ್ ಮನೆಯವರು ಸೂಧಾಮೂರ್ತಿಯವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ವಿಧಾನಸೌಧ ಆವರಣದಲ್ಲೇ ಭದ್ರತಾ ವೈಫಲ್ಯ; ಸಿಎಂ ಕೂತಿದ್ದ ವೇದಿಕೆಗೆ ನುಗ್ಗಿದ ಯುವಕ!